ಬಾಗಲಕೋಟ ಜಿಲ್ಲೆ: ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಸನ್ 2004 ರಲ್ಲಿ (8 ಟಿ.ಎಮ್.ಸಿ ಸಾಮರ್ಥ್ಯ) ಬ್ಯಾರೇಜ್ ts ನಿರ್ಮಾಣ ಮಾಡಿದ್ದು, ಸದರ ಬ್ಯಾರೇಜು ನಿರ್ಮಾಣವಾಗಿ ಸುಮಾರು 22 ವರ್ಷಗಳಾಗಿದ್ದು, ಇದರಿಂದ 13 ಸುಮಾರು ಹಳ್ಳಿ / ನಗರ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ರೈತಭಾಂಧವರಿಗೆ ತುಂಬಾ ಅನೂಕಲವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತವಾಗಿ ಗೇಟ್ ಗಳು ಹಳೆಯದಾಗಿರುವ ಕಾರಣ ಒಂದು ಗೇಟ್ ಕಟ್ಟಾಗಿ TO ಶಾಲಾಕಿನ ಪ್ರಮುಖವಾಗಿ ರಬಕವಿ-ಬನಹಟ್ಟಿ, ಮಹಾಲಿಂಗಪೂರ, ತೇರದಾಳ, ಜಮಖಂಡಿ ನಗರ ಸೇರಿದಂತೆ 'ಸುಮಾರು ನಗರ-ಹಳ್ಳಿಗಳಿಗೆ ನೀರಿನ ಭವಣೆಯಾಗಲಿದ್ದು ಮತ್ತು ಈ ಭಾಗದ ರೈತರು ಉಳಿದ ಗೇಟ್ಗಳು ಕಟ್ಟಾಗಬಹುದು ಎಂದು ರೈತರಲ್ಲಿ ಆತಂಕ ಮನೆ ಮಾಡಿದೆ.
ಸದರಿ ಕಾರಣದಿಂದ ಈ ಭಾಗದ ಎಲ್ಲ ರೈತ ಬಾಂಧವರ ಆಶಯದಂತೆ ಬ್ಯಾರೇಜಿನ ಎಲ್ಲಾ 22 ಗೇಟ್ಗಳನ್ನು ಮತ್ತು ಎಲ್ಲ ಸಲಕರಣೆಗಳನ್ನು ಒಳಗೊಂಡು ಸರಸವನಾವಣೆ ಮಾಡಲು ನನ್ನ ಹತ್ತಿರ ಮನವಿ ಮಾಡುತ್ತಿದ್ದು ಕಾರಣ ತಾವುಗಳು ಆದಷ್ಟು ಬೇಗಣಿ ಎಲ್ಲ ಗೇಟ್ ಗಳನ್ನು ಬದಲಾವಣೆ ಮಾಡಿದ್ದಾರೆ.
ಸದರಿ ಕಾರಣದಿಂದ ಈ ಭಾಗದ ಎಲ್ಲ ರೈತ ಬಾಂಧವರ ಆಶಯದಂತೆ ಬ್ಯಾರೇಜಿನ ಎಲ್ಲಾ 22 ಗೇಟ್ಗಳನ್ನು ಮತ್ತು ಎಲ್ಲ ಸಲಕರಣೆಗಳನ್ನು ಒಳಗೊಂಡು ಸರಸವನಾವಣೆ ಮಾಡಲು ನನ್ನ ಹತ್ತಿರ ಮನವಿ ಮಾಡುತ್ತಿದ್ದು ಕಾರಣ ತಾವುಗಳು ಆದಷ್ಟು ಬೇಗಣಿ ಎಲ್ಲ ಗೇಟ್ ಗಳನ್ನು ಬದಲಾವಣೆ ಮಾಡಿದ್ದಾರೆ.
ಸುಮಾರು 2 ಟಿ.ಎಮ್.ಸಿ ಗಿಂತ ಹೆಚ್ಚಿನ ನೀರು ಪೋಲಾಗುತ್ತಿದ್ದು, ಬರುವ ದಿನಮಾನಗಳಲ್ಲಿ ಬದಲಾವಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇನ್ನಷ್ಟು ಓದಿರಿ:
ಜುಲೈ 19 ರಂದು ರಾಯಣ್ಣ ಮ್ಯೂಜಿಯಂ ಲೋಕಾರ್ಪಣೆ : ತಂಗಡಗಿ ಮಾಹಿತಿ