192 articles found
ಡೆಲ್ಸಿ ರೊಡ್ರಿಗಸ್ಗೆ ಅವರ ಸಹೋದರನಾಗಿರುವ ರಾಷ್ಟ್ರೀಯ ಅಸೆಂಬ್ಲಿ ಶಾಸಕಾಂಗದ ಮುಖ್ಯಸ್ಥ ಜಾರ್ಜ್ ರೊಡ್ರಿಗಸ್ ಪ್ರಮಾಣವಚನ ಬೋಧಿಸಿದರು. ಮಡುರೊ ಪುತ್ರ ನಿಕೋಲಸ್ ಮಡುರೊ ಗುಯೆರಾ ಕೂಡ ಹಂಗಾಮಿ ಅಧ್ಯಕ್ಷರಿಗೆ ತಮ್ಮ ಬೆಂಬಲ ನೀಡಿದ್ದಾರೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,250 ರುಪಾಯಿ ಇದೆ. ಇಂದು ಮಂಗಳವಾರ ಚಿನ್ನ, ಬೆಳ್ಳಿ ಬೆಲೆಗಳು ಏರಿವೆ. ಚಿನ್ನದ ಬೆಲೆ 130 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 6 ರೂ ಏರಿದೆ. ಆಭರಣ ಚಿನ್ನದ ಬೆಲೆ 12,595 ರೂನಿಂದ 12,725 ರೂಗೆ ಏರಿದೆ.
: ದೇಶಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆದರೆ, ಹಬ್ಬವನ್ನು ವಿಭಿನ್ನ ಹೆಸರುಗಳು ಮತ್ತು ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವು ಕತ್ತಲೆಯಿಂದ ಬೆಳಕಿಗೆ, ಶೀತದಿಂದ ಶಕ್ತಿಗೆ ಪರಿವರ್ತನೆಯ ಸಮಯವನ್ನು ಸೂಚಿಸುತ್ತದೆ.
ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಭಾರೀ ಸಿದ್ಧತೆ ನಡೆಯುತ್ತಿದೆ. ತಮಿಳುನಾಡಿನ ಪ್ರಸಿದ್ಧ ಕರಕುಶಲ ಕೇಂದ್ರವಾದ ಮಹಾಬಲಿಪುರಂ ಬಳಿಯ ಪಟ್ಟಿಕಾಡು ಗ್ರಾಮದಲ್ಲಿ 33 ಅಡಿ ಎತ್ತರ, 210 ಟನ್ ತೂಕದ ಈ ಬೃಹತ್ ಏಕಶಿಲಾ ಶಿವಲಿಂಗವನ್ನು ಕೆತ್ತಲಾಗಿದೆ.
ಶಿವಮೊಗ್ಗದಲ್ಲಿ ನಡೆಯುತ್ತಿರುವ ವಾಲ್ಮೀಕಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಂಡುಕೊಂಡು ನಾನು ಒಬ್ಬ ಕ್ರಿಕೆಟ್ ಪ್ಲೇಯರ್ ರಾಜಕೀಯದಲ್ಲಿ ಒಳ್ಳೆ ಬ್ಯಾಟಿಂಗ್ ಮಾಡಬೇಕು ಅಂತ ಹೇಳಿ ಆ ಒಂದು ಸೂಚನೆಯನ್ನು ನೀಡಿದರು.
ಬಳ್ಳಾರಿಯಲ್ಲಿ ಬಂದು ನಡೆದ ಘಟನೆ ಯಿಂದ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಅನುಮಾನ ಯಾಕೆ ಅಮಾನತು ಆದ್ರು ಯಾಕೆ ಆತ್ಮಹತ್ಯೆ ಬೇಕು ಪವನ ಆರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅದರ ಮಾಹಿತಿ ಇಲ್ಲಿ ನೋಡೋಣ ಬನ್ನಿ...
ಅಮೆರಿಕದ ದಾಳಿಯಿಂದ ಪಿನ್ಜುವೆಲ್ಲದ ಅತಿದೊಡ್ಡ ಮಿಲ್ಟ್ರಿನಲ್ಲಿ ಫೋಟೋ ಧ್ಯಾನದಲ್ಲಿ ಹಾಕಿಕೊಂಡು ಬೆಂಕಿಯಿಂದ ಇದರ ಸಲುವಾಗಿ ಭಾರತ ಚಿನ್ನ ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳನ್ನು ಟೀಕಿಸಿದೆ ಆದರೆ ಇಸ್ರೇಲ್ ಫ್ರಾನ್ಸ್ ಅರ್ಜೆಂಟಿನ ಅಮೆರಿಕದ ಕ್ರಮವನ್ನು ಬೆಂಬಲಿಸಿದೆ. ವಿನಜವೆಲ್ಲಾದ ಮೇಲಿನ ಅಮೆರಿಕಾದ ದಾಳಿಯನ್ನು ಭಾರತ ರಷ್ಯಾ ಚೀನಾ ಸೇರಿದಂತೆ ವಿಶ್ವ ರಾಷ್ಟ್ರಗಳು ಖಂಡಿಸಿವೆ ಸಾರ್ವಭೌಮತೆಗೆ ಉಂಟು ಮಾಡಿದೆ ಎಂದು ಭಾರತ ರಷ್ಯಾ ಚೀನಾ ಸೇರಿ ವಿಶ್ವ ರಾಷ್ಟ್ರಗಳಿಂದ ಖಂಡನೆ ಒತ್ತಾಗಿದೆ.
ವೆನಿಜುವೆಲಾ ವಿರುದ್ಧ ಅಮೆರಿಕದ ನಾಟಕೀಯ ಮಿಲಿಟರಿ ಕ್ರಮವು ಲ್ಯಾಟಿನ್ ಅಮೆರಿಕವನ್ನೂ ಮೀರಿ ಆಘಾತಕಾರಿ ಅಲೆಗಳನ್ನು ಹರಡಿದೆ. ಇನ್ನೊಂದು ದೇಶದ ಮೇಲೆ ಹಸ್ತಕ್ಷೇಪ ಮಾಡದಿರುವುದು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಮೂಲಕ ವಿವಾದಗಳ ಶಾಂತಿಯುತ ಪರಿಹಾರವನ್ನು ಒತ್ತಿಹೇಳುತ್ತದೆ.
ಅಮೆರಿಕದ ದಾಳಿ ಬಳಿಕ ವೆನೆಜುವೆಲಾದ ಕ್ಯಾರಕಾಸ್ನಲ್ಲಿನ ಕಾರ್ಲೋಟಾ ವಿಮಾನ ನಿಲ್ದಾಣದಲ್ಲಿ ಎದ್ದ ಹೊಗೆ ಮಡುರೊ ಬಂಧನಕ್ಕೂ ಮೊದಲು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆತ ಡ್ರಗ್ಸ್ ಮಾಫಿಯಾವನ್ನು ಬೆಳೆಸುತ್ತಿದ್ದ. ಇದು ಅಮೆರಿಕಕ್ಕೆ ಕಂಟಕವಾಗಿತ್ತು. ಕ್ಯಾರಕಸ್ನಲ್ಲಿನ ಅಧ್ಯಕ್ಷರ ನಿವಾಸದಲ್ಲಿ ಮಡುರೊ ಬಿಗಿಭದ್ರತೆಯಲ್ಲಿ ಅಡಗಿ ಕುಳಿತಿದ್ದ. ದಾಳಿಯ ರೂಪುರೇಷೆ, ಅಧ್ಯಕ್ಷರ ಬಂಧನ ಮತ್ತು ಆ ದೇಶವನ್ನು ವಶಪಡಿಸಿಕೊಳ್ಳುವ ಬಗ್ಗೆ ಮೊದಲೇ ಸ್ಕೆಚ್ ಹಾಕಲಾಗಿತ್ತು.
ಅಮೆರಿಕದ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕಾದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದ್ದು ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೆಲ್ಸಿ ರೊಡ್ರಿಗಸ್ ಅವರಿಗೂ ಬೆದರಿಕೆ ಹಾಕಿದ್ದಾರೆ.
ಸ್ಪೇಸ್ಎಕ್ಸ್ನ ಉಪಗ್ರಹ ಇಂಟರ್ನೆಟ್ ಸೇವೆಯಾದ ಸ್ಟಾರ್ಲಿಂಕ್ ಫೆಬ್ರವರಿ 3ರ ವರೆಗೆ ವೆನಿಜುವೆಲಾಗೆ ಉಚಿತ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸಲಿದೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಹನಕ್ಕೆ ಅಡ್ಡಿಯಾಗದಂತೆ ಮತ್ತು ಜನರು ಸಂಪರ್ಕದಲ್ಲಿರಲು ಸಾಧ್ಯವಾಗುವಂತೆ ಸೀಮಿತ ಅವಧಿಗೆ ವೆನಿಜುವೆಲಾದ ನಾಗರಿಕರಿಗೆ ಉಚಿತ ಇಂಟರ್ನೆಟ್ ಸಂಪರ್ಕ ಒದಗಿಸುತ್ತಿರುವುದಾಗಿ ಸ್ಟಾರ್ಲಿಂಕ್ ಅಳವಡಿಸಲಾಗಿದೆ.
ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಈ ನಡುವೆ ಬ್ರೂಸ್ಪೇಟೆ ಪೊಲೀಸರು ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ. ಅದರ ಮಾಹಿತಿ ಇಲ್ಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜನೇವರಿ ೧೧ ರಂದು ಮೊಹಮ್ಮದ್ ಘಜ್ನಿ ಸೇರಿದಂತೆ ಅನೇಕ ಅಕ್ರಮಣಾಧಿಕಾರಿಗಳಿಂದ ನಾಶವಾದಂತಹ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಮಧ್ಯಪ್ರದೇಶದ ಇಂದೋರ ಎಂಬಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ೧೦ ಜನರು ಸಾವನ್ನಪ್ಪಿದ್ದಾರೆ. ಮತ್ತು ೧೪೨ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಕರ್ನಾಟಕ ರಾಜಕೀಯದಲ್ಲಿ ಇದೀಗ ದೊಡ್ಡ ಗಂಭೀರ ಸುದ್ದಿಯಾಗಿದೆ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮೇಲೆ ಗಾಂಜಾ ಪೆಡ್ಲರ್ ಜೊತೆ ಸಂಬಂಧ ಹೊಂದಿರುವ ಜನಾರ್ದನ ರೆಡ್ಡಿ ಗಂಭೀರ ಆರೋಪಗಳನ್ನು ಹೊರಹಾಕಿದ್ದಾರೆ. ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮದಲ್ಲಿ ವ್ಯಾಪಕ ಚರ್ಚೆ ಮೂಡಿಸಿದೆ. ಲೇಖನದಲ್ಲಿ ಈ ಆರೋಪಗಳ ವಿವರಗಳು, ಸದ್ಯದ ತನಿಖಾ ಸ್ಥಿತಿ ಮತ್ತು ರಾಜ್ಯ ರಾಜಕೀಯದ ಮೇಲೆ ಪರಿಣಾಮಗಳನ್ನು ಸಂಪೂರ್ಣವಾಗಿ ವಿವರಿಸಲಾಗಿದೆ.
ಹೆಸರು ಮಾಲಿಕೆ ಮಹಿಳೆಗೆ ನಂಬಿಕೆ ಹುಟ್ಟಿಸಿ ಹಣ ಪಡೆದು ವಂಚನೆ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. FIR ರದ್ದುಪಡಿಸಲು ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದ್ದು, ಮಹಿಳೆ ಮೇಲೆ ನಂಬಿಕೆಯನ್ನು ದುರ್ಬಳಕೆ ಮಾಡಿದ ಪ್ರಕರಣವನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮುಂದುವರಿಸಲು ಅವಕಾಶ ನೀಡಿದೆ. ನ್ಯಾಯಾಂಗ ತೀರ್ಪಿನ ಮೂಲಕ ಹಾನಿಗೊಳಿಸಿದ ವ್ಯಕ್ತಿಯು ನ್ಯಾಯ ಕ್ರಮಕ್ಕೆ ಒಳಗಾಗುತ್ತಾನೆ ಎಂಬುದನ್ನು ಈ ಪ್ರಕರಣ ಸಾಬೀತು ಮಾಡುತ್ತಿದೆ. ಈ ಪ್ರಕರಣವು ಹಣ ವಂಚನೆ, ಮಹಿಳಾ ಸುರಕ್ಷತೆ ಮತ್ತು ನ್ಯಾಯಾಲಯದಲ್ಲಿ FIR ಸಂಬಂಧಿತ ಕಾನೂನು ತತ್ವಗಳ ಮೇಲೆ ಪ್ರಬಲ ಪರಿಣಾಮ ಬೀರುತ್ತಿದೆ.
© H16news.online . All Rights Reserved. Designed by H16news.online