6 articles found
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು (USA Bangalore )ನಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲಿ ಇದ್ದು ಉತ್ತಮ ಅವಕಾಶವಾಗಿದೆ.
ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕರೂರಿನಲ್ಲಿ ನಡೆದ ಕಾಲ್ತುಳಿತ ಸಾವುಗಳಿಗೆ ಸಂಬಂಧಿಸಿದಂತೆ ವಿಜಯ ಅವರ ಪ್ರಚಾರ ವಾಹನವನ್ನು ಪರಿಶೀಲನೆ ಮಾಡಿದರು . ಇದನ್ನು ಓದಿರಿ
Medical Emergency In ISS: ಭೂಮಿಯಿಂದ ನೂರಾರು ಕಿಲೋಮೀಟರ್ ಮೇಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅನಿರೀಕ್ಷಿತ ವೈದ್ಯಕೀಯ ಬಿಕ್ಕಟ್ಟು ಉದ್ಭವಿಸಿದೆ. ಗಗನಯಾತ್ರಿಯೊಬ್ಬರು ತ್ರೀವ ಅಸ್ವಸ್ಥರಾಗಿದ್ದು, ಅವರನ್ನು ಕರೆತರುವ ಪ್ರಯತ್ನ ನಡೆದಿದೆ.
ಹೊಸ ಕ್ಯಾಲೆಂಡರ್ ಬಂದಿದೆ. ಈ ವರ್ಷ ಜಗತ್ತು ಒಟ್ಟು 13 ಹುಣ್ಣಿಮೆಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಜನವರಿ ತಿಂಗಳ ತೀವ್ರ ಚಳಿಯಿಂದಾಗಿ ಯುರೋಪ್ ಮತ್ತು ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲಿ ತೋಳಗಳ ಕೂಗು ಮುಖ್ಯವಾಗಿ ಕೇಳಿಬರುತ್ತದೆ.
ಗರುಡ ಪಕ್ಷಿ ಹಿಂದೂಗಳು ಮಾತ್ರವಲ್ಲದೇ ಬೌದ್ಧ ಮತ್ತು ಜೈನ ಪುರಾಣಗಳಲ್ಲಿ ಬರುವ ದೈವಿಕ ಪಕ್ಷಯಾಗಿದೆ. ಇದು ಪಕ್ಷಿರಾಜ ಮತ್ತು ವಿಷ್ಣುವಿನ ವಾಹನವಾಗಿರುವ ಕಾರಣ ಇದನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜಿಸಲಾಗುತ್ತದೆ. ಗರುಡವು ಶಕ್ತಿ, ವೇಗ ಮತ್ತು ಭಕ್ತಿಯ ಸಂಕೇತವೂ ಆಗಿದೆ.
ISRO Third Launch Pad: ಇಸ್ರೋ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಪ್ಯಾಡ್ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ.
© H16news.online . All Rights Reserved. Designed by H16news.online