11 articles found
ಪುರಸಭೆ ಸಿಂಗಲ್ ಬಾಂಡ್ ವಿತರಣೆಗೆ ₹100 ಕೋಟಿ ಪ್ರೋತ್ಸಾಹ ಧನ: ಸ್ಥಳೀಯ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರೇರಣೆ
ಭಾನುವಾರದ ಪಂಚಾಂಗ ಮತ್ತು ಇಂದಿನ ರಾಶಿ ಭವಿಷ್ಯದಲ್ಲಿ ನಿಮ್ಮ ದಿನ ಹೇಗಿರಲಿದೆ? ಹಣಕಾಸು, ಉದ್ಯೋಗ, ವ್ಯಾಪಾರ ಮತ್ತು ವೈಯಕ್ತಿಕ ಜೀವನದಲ್ಲಿ ಯಾವ ರಾಶಿಗೆ ಲಾಭ ಯಾರಿಗೆ ಎಚ್ಚರಿಕೆ ಅಗತ್ಯ? ಇಂದಿನ ಪಂಚಾಂಗ, ಶುಭ ಸಮಯ, ರಾಹುಕಾಲ ಹಾಗೂ 12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ ನಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಈ ಸಮೀಕ್ಷೆಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ, ಹಣಕಾಸು ಸ್ಥಿತಿ, ಉದ್ಯೋಗ ಹಾಗೂ ಭವಿಷ್ಯದ ಆರ್ಥಿಕ ದಿಕ್ಕಿನ ಬಗ್ಗೆ ಪ್ರಮುಖ ಮಾಹಿತಿಯನ್ನು ಪ್ರಸ್ತುತಪಡಿಸಲಾಗಿದೆ.
ಇತಿಹಾಸ ಬರೆದ ಸೀತಾರಾಮನ್: ಸತತ 9ನೇ ಬಜೆಟ್ ಮಂಡಿಸುತ್ತಿರುವ ಸಚಿವೆ. ಭಾರತದ ಹಣಕಾಸು ಕ್ಷೇತ್ರದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಯಾರು ಎಂಬುದರ ಸಂಪೂರ್ಣ ಮಾಹಿತಿ ಮತ್ತು 540 ದಾಖಲೆಗಳನ್ನು ಇಲ್ಲಿ ಓದಿ. 2026 - 27 ವಿವರಗಳು ಮುಖ್ಯ ಘೋಷಣೆಗಳು ತೆರಿಗೆ ಮತ್ತು ವೆಚ್ಚ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.
ವಾರದ ಭವಿಷ್ಯದಲ್ಲಿ ಈ ರಾಶಿಯವರಿಗೆ ಆರ್ಥಿಕವಾಗಿ ಅನುಕೂಲಕರ ಸಮಯ ಎದುರಾಗಲಿದೆ. ಆದಾಯದಲ್ಲಿ ಸುಧಾರಣೆ ಹಣಕಾಸಿನ ಅವಕಾಶಗಳು ಮತ್ತು ಲಾಭದ ಸಾಧ್ಯತೆಗಳಿದ್ದರೂ ಕೆಲ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯವಿದೆ ಎಂದು ಜ್ಯೋತಿಷ್ಯ ತಜ್ಞರು ಸೂಚಿಸುತ್ತಾರೆ.
ಇಂದು ಕೇರಳಾದ ವಿಧಾನ ಸಭೆಯ ೧೬ ಅಧಿವೇಶ ನಡೆಯುತ್ತಿದ್ದು, ಅಧಿವೇಶನದಲ್ಲಿ ರಾಜಪಾಲರು ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ರವರು ಮಾತನಾಡುತ್ತಾ ಕೇಂದ್ರ ಸರ್ಕಾರದ ಹಣಕಾಸು ನೀತಿಯನ್ನು ಪ್ರಶ್ನಿಸಿದರು ಮತ್ತು ಕೇರಳಸರ್ಕಾರವನ್ನು ಹೊಗಳಿದರು.
2025 26ರ ಬಜೆಟ್ ವರ್ಷದಲ್ಲಿ ಸರ್ಕಾರ 22000 ಕೋಟಿ ರೂ. ರಾಜಸ್ವ ಕೊರತೆಯನ್ನು ಎದುರಿಸುವ ಭೀತಿ ಎದುರಾಗಿದೆ. ಈ ಕೊರತೆ ಪ್ರಮುಖ ತೆರಿಗೆ ಸಂಗ್ರಹದಲ್ಲೇ ಭಾರಿ ಕಳೆತವನ್ನು ಸೂಚಿಸುತ್ತಿದ್ದು, ಆರ್ಥಿಕ ನಿರ್ವಹಣೆಗೆ ದೊಡ್ಡ ಸವಾಲು ಮೂಡಿಸಿದೆ. ಬಜೆಟ್ ತಯಾರಿಕೆಗೆ ಮುಂಚಿನ ವರದಿಗಳು, ತೆರಿಗೆ ಸಂಗ್ರಹ ಸ್ಥಿತಿ ಮತ್ತು ಸರ್ಕಾರದ ಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ...
ಸಿಎಂ ಸಿದ್ದರಾಮಯ್ಯ ಮಾರ್ಚ್ನಲ್ಲಿ 2026 - 27ಸಾಲಿನ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಆದಾಯ ಕೊರತೆ, ಪಂಚ ಗ್ಯಾರಂಟಿ ಹೊರೆಗೆ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ 2026 - 27ಸಾಲಿನಲ್ಲಿ ಹೊಸ ತಲೆನೋವು ಎದುರಾಗಿದೆ . 2026 - 27ಸಾಲಿನಲ್ಲಿ ಮತ್ತಷ್ಟು ಬೃಹತ್ ಹೊರೆಗಳು ರಾಜ್ಯ ಸರ್ಕಾರದ ಮೇಲೆ ಬಿದ್ದಿದೆ .
ಸಿಎಂ ಸಿದ್ದರಾಮಯ್ಯರವರು ರಾಜ್ಯದ ೨೦೨೬-೨೭ನೇ ಸಾಲಿನ ಬಜೆಟ್ ಮಂಡನೆಯನ್ನು ಮಾರ್ಚ್ ಮೊದಲ ವಾರದಲ್ಲಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಹೊಸ ಮೂರು ದೊಡ್ಡ ಆರ್ಥಿಕ ಹೊರೆ, ಕಾಂಗ್ರೆಸ್ ಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಜಿಎಸ್ಟಿ ಆದಾಯ ನಷ್ಟ ಪರಿಹಾರ, ಹೆಚ್ಚು ಅನುದಾನದ ಬೇಡಿಕೆಯಿಟ್ಟ ಕರ್ನಾಟಕ ರಾಜ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ರಾಜ್ಯದ ಪ್ರಮುಖ ಬೇಡಿಕೆಗಳ ಮನವಿ ಮಾಡಿದ್ದರು .
ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸಲು ಹೋಗುವಾಗ ಹಲವರು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಹಣಕಾಸಿಗೆ ಹಾನಿ ಮಾಡಬಹುದು. ಈ ಲೇಖನದಲ್ಲಿ, ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವ ಮುನ್ನ ಜಾಗರೂಕತೆ ಇರಬೇಕಾದ ಕಾರಣಗಳು, financial experts ನೀಡುವ ಸಲಹೆಗಳು ಮತ್ತು ತಪ್ಪು ತಪ್ಪಿಸಲು ತಂತ್ರಗಳು ವಿವರಿಸಲಾಗಿದೆ. ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವುದು ಕೇವಲ ಸಾಲದ ಸಾಮರ್ಥ್ಯವನ್ನೇ ಹೆಚ್ಚಿಸುವುದಿಲ್ಲ, ನಿಮ್ಮ ಹಣಕಾಸು ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನೂ ಉಂಟುಮಾಡಬಹುದು. ತಪ್ಪುಗಳನ್ನು ತಪ್ಪಿಸಿ, ಲಿಮಿಟ್ ಹೆಚ್ಚಿಸುವ ಸಮಯದಲ್ಲಿ ಸೂಕ್ತ financial planning ಮಾಡಿ ನಿಮ್ಮ ಲಾಭವನ್ನು ಗರಿಷ್ಠಗೊಳಿಸಿ.
© H16news.online . All Rights Reserved. Designed by H16news.online