15 articles found
ರಾಷ್ಟ್ರೀಯ ಮಟ್ಟದ ಲೇಗ್ ಬಾಲ್ ಕ್ರಿಕೆಟ್ ನಿಗೆ ಚಿಕ್ಕಮಂಗಳೂರು 18 ಪ್ರತಿಭಾನ್ವಿತ ಬಾಲಕರು ಆಯ್ಕೆಯಾಗಿದ್ದು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಯನ ಬರೆದಿದ್ದಾರೆ.
ಶಿವಮೊಗ್ಗದಲ್ಲಿ ಗ್ರಹ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಉಪಯೋಗಕ್ಕಾಗಿ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಅಭ್ಯರ್ಥಿಯೇ ಸಾಕಾಗುತ್ತಾರಂತೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
ಕರ್ನಾಟಕ ಮುಖ್ಯಮಂತ್ರಿ ಘೋಷಣೆಯಂತೆ ಮುಂದಿನ ಬಜೆಟ್ ನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ"ಹೆಸರು ನೀಡುವ ಯೋಜನೆ ರೂಪಿಸಲಾಗಿದೆ. ಈ ಘೋಷಣೆಯ ಉದ್ದೇಶ ಗ್ರಾಮೀಣ ಅಭಿವೃದ್ಧಿ, ತಳಿ ಆಡಳಿತಕ್ಕೆ ಪ್ರಾಮುಖ್ಯತೆ ನೀಡುವುದು ಹಾಗೂ ಮಹಾತ್ಮ ಗಾಂಧಿಯ ತತ್ವಗಳನ್ನು ಮರಿಸುವುದು ಎಂದು ಸರಕಾರ ಹೇಳಿದೆ.
ನೇಕಾರರ ಶ್ರಮ ಪಟ್ಟು ತಯಾರಿಸಿದ ಸೀರೆಗಳಿಗೆ ಸರಿಯಾದ ಮೌಲ್ಯವನ್ನು ಸಿಗುವ ಹಾಗೆ ಮಾಡಲು ಗ್ರಾಹಕರಿಗೆ ಗುಣಮಟ್ಟದ, ಸೂಕ್ತ ಬೆಲೆಯಲ್ಲಿ ಸೀರೆಯನ್ನು ಒದಗಿಸುವ ಹಾಗೆ ನೇರ ಮಾರಾಟ ವೇದಿಕೆಯನ್ನು ಒಡಿಶಾದ ಯುವರ ಸೃಷ್ಟಿಸಿದ್ದಾನೆ.
ಡಿಸಿಸಿ ಬ್ಯಾಂಕ್ 2026 ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೆಗೌಡ ಪ್ರಮುಖ ಸ್ಥಾನಗಳಿಗೆ ಜಯಶೀಲರಾಗಿದ್ದಾರೆ. ಈ ಫಲಿತಾಂಶವು ಬ್ಯಾಂಕ್ ನಿರ್ವಹಣೆ, ಸದಸ್ಯರ ನಿರ್ಧಾರ ಮತ್ತು ಪ್ರಾದೇಶಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಪ್ರಭಾವ ತೋರುವಂತೆ ನಿರೀಕ್ಷಿಸಲಾಗಿದೆ.
ಹೌದು ನಿಜ ಬೆಳಗಾವಿಯಲ್ಲಿ ನಿನ್ನೆಈ ವರ್ಷದ ಮೊದಲ ಮಳೆ ಬಂದಿರುವುದರಿಂದ, ಬೆಳಗಾವಿಯ ಜನತೆ ತುಂಬಾ ಸಂತಸಗೊಂಡಿದೆ. ಬರೋಬ್ಬರಿ ಒಂದು ಗಂಟೆಯ ಕಾಲ ಮಳೆ ಸುರಿದಿದ್ದು, ಬೆಳಗಾವಿಯ ವಾತಾವರಣ ತಂಪಾಗಿದೆ.
ಜಿಬಿ ಪಾಲಿಕೆಗಳ ಚುನಾವಣೆ ಕುರಿತು ಸುಪ್ರೀಂಕೋರ್ಟ್ ಕಟ್ಟಾಜ್ಞೆಯನ್ನು ಹೊರಡಿಸಿದೆ ಇದರ ಕುರಿತಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ ಡಿಕೆ ಶಿವಕುಮಾರ್ ನಿಜಕ್ಕೂ ಹೇಳಿದ್ದಾದರೂ ಏನು ?ಇದನ್ನು ಓದೋಣ ಬನ್ನಿ!
ಮದ್ದೂರು ನಗರಸಭೆಗೆ ಸ್ಥಳೀಯ ಗ್ರಾಮ ಪಂಚಾಯತ್ಗಳ ವಿಲೀನದ ಬಗ್ಗೆ ತೀವ್ರ ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಿದರು.
ಹರಿಯಾಣದಲ್ಲೊಬ್ಬ ತಾಯಿ 10 ಹೆಣ್ಣುಮಕ್ಕಳ ಬಳಿಕ ಇದೀಗ 11ನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗು ಬೇಕೆಂಬ ಈ ಆಸೆ ದಂಪತಿಯದ್ದಾಗಿದ್ದು, ಕೊನೆಗೂ ಈಡೇರಿದೆ. 11ನೇ ಮಗುವಿಗೆ ಪೋಷಕರಾದ ಖುಷಿಯಲ್ಲಿದ್ದಾರೆ. ಇದು ಚಂಡೀಗಢದ ಬಡ ದಂಪತಿಯ ಸ್ಟೋರಿ.
ಬ್ರಿಟಿಷ್ ಯುಗದಿಂದಲೂ ಆಗ್ರಾದಲ್ಲಿ ಬ್ರಷ್ ವ್ಯವಹಾರವಿದೆ. ಅದು ಈಗ ಚೀನಾದೊಂದಿಗೂ ಸ್ಪರ್ಧಿಸುತ್ತಿದೆ. ಅಲ್ಲದೇ, ದೇಶ ಮತ್ತು ಪ್ರಪಂಚದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುತ್ತಿದೆ. ಆಗ್ರಾದಲ್ಲಿ ತಯಾರಾದ ಬ್ರಷ್ಗಳು ದೇಶದ ಒಟ್ಟು ಮಾರಾಟದ 70 ಪ್ರತಿಶತವನ್ನು ಪ್ರತಿನಿಧಿಸುತ್ತಿವೆ. ಇಲ್ಲಿನ ವ್ಯವಹಾರವು 500 ಕೋಟಿ ರೂ.ಗಳನ್ನು ಮೀರಿದೆ.
ದಕ್ಷಿಣ ಭಾರತದಲ್ಲೇ ಅಪಾರ ಭಕ್ತಗಣ ಹೊಂದಿರುವ ಸವದತ್ತಿಯ ಯಲ್ಲಮ್ಮನಗುಡ್ಡಕ್ಕೆ ಶುಕ್ರವಾರ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದೆ. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಹೊಸ ವರ್ಷದಲ್ಲೇ ಜಾತ್ರೆ ನಡೆಯುತ್ತಿರುವುದರಿಂದ ಭಕ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿತ್ತು.
ವಿಜಯ್ ಹಜಾರೆ ಟೂರ್ನಿಯಲ್ಲಿ ಕನ್ನಡಿಗ ಕ್ರಿಕೆಟರ್ ಅದ್ಭುತ ಪ್ರದರ್ಶನ ತೋರಿಸಿದ್ದು, 5 ಪಂದ್ಯಗಳಲ್ಲಿ 4 ಶತಕ ಗಳಿಸಿದ್ದಾರೆ. ಈ ಮಹತ್ವದ ಸಾಧನೆಯಿಂದ ಟೀಮ್ ಇಂಡಿಯಾದ ಪ್ರವೇಶ ಖಾತ್ರಿ ಆಗಿದ್ದು, ಅಭಿಮಾನಿಗಳು ಹರ್ಷದಲ್ಲಿ ಮುಳುಗಿದ್ದಾರೆ. ತಂಡದ ಶಕ್ತಿ, ಆಟಗಾರರ ಪ್ರತಿಭೆ ಮತ್ತು ಈ ಸ್ಟಾರ್ ಕನ್ನಡಿಗನ ಭವಿಷ್ಯ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ.
ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ BJP‑ನ ಯಶಸ್ಸು ಕೇರಳದ ರಾಜಕೀಯ ದೃಶ್ಯದಲ್ಲಿ ಮಹತ್ವದ ಸೂಚನೆ, ಮತ್ತು ಭವಿಷ್ಯದಲ್ಲಿ ರಾಜ್ಯದಲ್ಲಿ ಪಕ್ಷದ ಪ್ರಭಾವ ಹೆಚ್ಚುವ ಸಾಧ್ಯತೆ ಇದೆ. ಆದರೆ ಸಂಪೂರ್ಣ ಬದಲಾವಣೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ರಾಜ್ಯದ ಇತರ ಪಕ್ಷಗಳ ಪ್ರತಿಕ್ರಿಯೆ, ಅಭಿಪ್ರಾಯ ಪರಿವರ್ತನೆ ನಿರ್ಣಾಯಕವಾಗಲಿದೆ.
ಬೆಳಗಾವಿಯ ಅತಿವೃಷ್ಟಿ ಸಂತ್ರಸ್ತರು ರಾಜ್ಯ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ಬೀದಿಗಿಳಿದಿದ್ದಾರೆ. ಬೆಂಗಳೂರಿನ ವಲಸಿಗರಿಗೆ ಫ್ಲ್ಯಾಟ್ ನೀಡುವ ಸರ್ಕಾರ, 381 ಮನೆಗಳನ್ನು ಕಳೆದುಕೊಂಡ ಬೆಳಗಾವಿಯ ಸಂತ್ರಸ್ತರಿಗೆ ಕೇವಲ ₹1.20 ಲಕ್ಷ ಪರಿಹಾರ ನೀಡಿ ಭರವಸೆ ಮರೆತಿದೆ ಎಂದು ಸಂತ್ರಸ್ತರು ಆಕ್ರೋಶ
ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲೆಡೆ ಜನರು ನೂತನ ವರ್ಷವನ್ನು ಸ್ವಾಗತಿಸಲು ತಯಾರಿ ನಡೆಸಿದ್ದಾರೆ. ಸಂಭ್ರಮಾಚರಣೆಗೆ ಕೇಕ್ ಖರೀದಿ ಜೋರಾಗಿದೆ.
© H16news.online . All Rights Reserved. Designed by H16news.online