192 articles found
ಉಡುಪಿಯ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಹೊಸ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ! ಇನ್ಮುಂದೆ ಕೆಲವು ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅನುಮತಿ ಇಲ್ಲ. ಭಕ್ತರು ಯಾವುದೇ ಕಳಕಳಿ ತಪ್ಪಿಸಿಕೊಳ್ಳಲು,ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..
2026ರ ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಶಬರಿಮಲೆ ದೇಗುಲದಲ್ಲಿ ಮುಕ್ತಾಯವಾಯಿತು. ಆದರೆ ಆದರೆ ಯಾತ್ರೆ ಮುಕ್ತಾಯದ ನಂತರ, ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ದೇಗುಲಕ್ಕೆ ಬೀಗ ಹಾಕಲಾಗಿದೆ. ಈ ನಿರ್ಧಾರವು ದೇವಾಲಯದ ಆಡಳಿತದಿಂದ ಯಾತ್ರೆ ಸಮಾರೋಪ ಹಾಗೂ ಭಕ್ತರ ಸುರಕ್ಷತೆಗೆ ಸಂಬಂಧಿಸಿ ತೆಗೆಯಲಾಗಿದೆ. ಭಕ್ತರು ಈ ಮಾಹಿತಿ ತಿಳಿದು ಮುಂದಿನ ಪ್ರವೇಶದ ದಿನಾಂಕ ಮತ್ತು ಮಾರ್ಗಸೂಚಿಗಳಿಗಾಗಿ ಕಾಯುವಂತೆ ಮನವಿ ಮಾಡಲಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿಜಯರಾದ ಗಿಲ್ಲಿ ಬಗ್ಗೆ ಜನರಲ್ಲಿ ಇರುವ ಭಾರಿ ಕ್ರೇಜ್ ನೋಡಿದ ಕಾವ್ಯಾ ತಮ್ಮ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ತನ್ನ ಅಭಿಪ್ರಾಯವನ್ನು ಹಂಚಿಕೊಂಡ ಕಾವ್ಯಾ, ಗಿಲ್ಲಿ ಬಗ್ಗೆ ಅಭಿಮಾನಿಗಳು ತೋರಿಸಿರುವ ಉತ್ಸಾಹವನ್ನು ಮೆಚ್ಚಿದ್ದಾರೆ. ಕಾವ್ಯಾ ಏನು ಹೇಳಿದ್ದಾರೆ? ನೋಡೋಣ ಬನ್ನಿ..
ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಅವರು ಶೀಘ್ರದಲ್ಲಿ ಗ್ರೀನ್ಲ್ಯಾಂಡ್ ಗೆ ವಿಮಾನಗಳು ಬರಲಿವೆ ಎಂದು ತಿಳಿಸಿದ್ದಾರೆ.
ಹೇಮಂತ ಕುಮಾರ ಯುವ ನಟ ಅಲ್ಪಾ ಸಿನಿಮಾದ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಪ್ರವೇಶಿಸಿದ್ದಾರೆ. ಈ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ಸಿನಿಮಾ ತಂಡ ಬಿಡುಗಡೆ ಮಾಡಿದೆ.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು (USA Bangalore )ನಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲಿ ಇದ್ದು ಉತ್ತಮ ಅವಕಾಶವಾಗಿದೆ.
ಭಾರತವು ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ 30ರಷ್ಟು ಸುಂಕ ವಿಧಿಸಿರುವ ಮೂಲಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ಹೇಳಿಕೆಗಳಿಗೆ ಸದ್ದಿಲ್ಲದೆ ತಿರುಗೇಟು ನೀಡಿದೆ. ಈ ನಿರ್ಧಾರವು ವ್ಯಾಪಾರ ಸಂಬಂಧಿತ ಪ್ರಭಾವವನ್ನು ಹೊಂದಿದ್ದು, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮೀಕ್ಷೆ ಮತ್ತು ಭವಿಷ್ಯದಲ್ಲಿ ಕದನದ ಸಾಧ್ಯತೆಗಳ ಮೇಲೆ ಮಹತ್ವಪೂರ್ಣ ಪರಿಣಾಮ ಬೀರುತ್ತದೆ.
೪ ವರ್ಷಗಳಿಂದ ನಡೆಸುತ್ತಿರುವ ರಷ್ಯಾ - ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ ಅಮೆರಿಕದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಿದೆ.
ಗಾಜಾ-ಇಸ್ರೇಲ್ ನಡುವೆ ಎರಡನೇ ಹಂತದ ಕದನ ವಿರಾಮಕ್ಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಟ್ರಂಪ್ ರವರು ಶಾಶ್ವತ ಶಾಂತಿ ಮಂಡಳಿಯನ್ನು ಸ್ಥಾಪಿಸಿದ್ದು ಅದರಲ್ಲಿ ಮೋದಿಯವರು ಸದ್ಯಸರಾಗುವಂತೆ ಆಹ್ವಾನವನ್ನು ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾದ ಗಿಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಅವರಿಗೆ ಸಿಕ್ಕ ಬಹುಮಾನಗಳ ಮೊತ್ತ ಈಗ ಎಲ್ಲೆಡೆ ಚರ್ಚೆ ವಿಷಯವಾಗಿದೆ. ಬಿಗ್ ಬಾಸ್ ಟ್ರೋಫಿಯೊಂದಿಗೆ ಗಿಲ್ಲಿಗೆ ಲಕ್ಷಾಂತರ ರೂಪಾಯಿ ನಗದು ಬಹುಮಾನ ದೊರೆತಿದ್ದು, ಕಾರ್ಯಕ್ರಮದಲ್ಲಿ ಕಿಚ್ಚ ಅವರಿಂದಲೂ ಕೂಡ ಒಂದು ಸ್ಪೆಷಲ್ ಗಿಫ್ಟ್ ಇವರಿಗೆ ದೊರೆತಿದೆ ಹಾಗಾದರೆ ಆ ಸ್ಪೆಷಲ್ ಗಿಫ್ಟ್ ನ ವಿಷಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಬಿಗ್ ಬಾಸ್ ಸೀಸನ್ 12 ವಿಜೇತ ಗಿಲ್ಲಿ ನಟರಾಜ ಅವರಿಗೆ ಎಲ್ಲೆಡೆ ಅಭಿಮಾನಿಗಳ ಭರ್ಜರಿ ಸ್ವಾಗತ ದೊರೆಯುತ್ತಿದೆ. ಮದ್ದೂರು ಸೇರಿದಂತೆ ಹಲವು ಕಡೆಗಳಲ್ಲಿ ಜನಸಾಗರವೇ ಸೇರಿ ಸಂಭ್ರಮಾಚರಣೆ ನಡೆಸಿದ್ದು, ಗಿಲ್ಲಿ ಹೋದಲ್ಲೆಲ್ಲ ಜನ ಜಾತ್ರೆ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದ್ದೂರು ಜನರ ಸಂಭ್ರಮಾಚರಣೆ ಹೇಗಿದೆ ನೋಡೋಣ ಬನ್ನಿ..
2028ಕ್ಕೆ ಮಾಜಿ ಸ್ಥಾನ ಪಿಕ್ಸ್ ಆಗುವುದೇ? ಕರ್ನಾಟಕ ರಾಜಕಾರಣದಲ್ಲಿ ಚರ್ಚೆ ಉಂಟು ಮಾಡಿದ ಸಹೋದರ ರಮೇಶ್ ಜಾರಕಿಹೊಳಿ ನುಡಿದ ಭವಿಷ್ಯದ ಬಗ್ಗೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ ಮತ್ತು ಸ್ಪಷ್ಟತೆಗಳು ಬಹಿರಂಗವಾಗಿದೆ. ಮುಂದಿನ ಚುನಾವಣೆ ಯೋಗ್ಯತೆ, ನಾಯಕತ್ವ ಭವಿಷ್ಯ ಮತ್ತು ಕುಟುಂಬ ರಾಜಕೀಯ ಕುರಿತ ಸುದ್ದಿ ಇಲ್ಲಿದೆ ನೋಡಿ....
ಸಿಎಂ ಸಿದ್ದರಾಮಯ್ಯನವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ೨೦೨೫- ೨೬ ಅನ್ನು ಉದ್ಘಾಸಿದರು ನಂತರ ತಮ್ಮ ಭಾಷಣದಲ್ಲಿ ತಮ್ಮ ಬಾಲ್ಯದಲ್ಲಿ ಆಡಿದ ಕ್ರೀಡೆಗಳ ಬಗ್ಗೆ ನೆನಪಿಸಿಕೊಂಡರು.
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣವಾಗಿ ಕುಸಿದಿದೆ. ಗಲಭೆ, ಹಲ್ಲೆ,ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಸರ್ಕಾರದ ನಿರ್ಲಕ್ಷದಿಂದ ರಾಜ್ಯ ರಾಜಕತೆಯತ್ತ ಸಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಶಿರೂರು ವೇದವರ್ಧನ ಶ್ರೀಗಳ ಮೊದಲ ಪರ್ಯಾಯ ಮಹೋತ್ಸವದ ಬಹಳ ವಿಜೃಂಭಣೆಯಿಂದ ನಡೆಯಿತು.
ಇಂಡಿಗೋಗೆ ರೂ 22.2 ಕೋಟಿ ದಂಡ ಡಿಜಿಸಿಎ ಕ್ರಮ ಜೊತೆಗೆ CEO ಎಲ್ಬರ್ಸ್ ಗೆ ಎಚ್ಚರಿಕೆ. ಡಿಜಿಸಿ ಇಂಡಿಗೋ ಸಂಸ್ಥೆ ಮೇಲೆ ₹22.2 ಕೋಟಿ ದಂಡ ವಿಧಿಸಿದೆ. ಈ ದಂಡಕ್ಕೆ ಕಾರಣವಾಗಿ ಏನಾಗಿದೆ ಮತ್ತುCEO ಎಲ್ಬರ್ಸ್ ಗೆ ನೀಡಲಾದ ಎಚ್ಚರಿಕೆ ಕುರಿತು ಈ ಕೆಳಗೆ ವಿವರ ನೀಡಲಾಗಿದೆ.
© H16news.online . All Rights Reserved. Designed by H16news.online