192 articles found
ಒಡಿಶಾದ ಬಾಲಸೋರ್ ಎಂಬಲ್ಲಿ ಇಬ್ಬರು ಗೆಳಯರು ಕಳೆದ ನಾಲ್ಕುಗಳಿಂದ ಒಂದು ಎಕರೆ ಭೂಮಿಯಲ್ಲಿ ಸ್ಟ್ರಾಬೆರಿ ಯನ್ನು ಬೆಳೆದು ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸಿದರು.
ಡಿಸಿಸಿ ಬ್ಯಾಂಕ್ 2026 ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೆಗೌಡ ಪ್ರಮುಖ ಸ್ಥಾನಗಳಿಗೆ ಜಯಶೀಲರಾಗಿದ್ದಾರೆ. ಈ ಫಲಿತಾಂಶವು ಬ್ಯಾಂಕ್ ನಿರ್ವಹಣೆ, ಸದಸ್ಯರ ನಿರ್ಧಾರ ಮತ್ತು ಪ್ರಾದೇಶಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಪ್ರಭಾವ ತೋರುವಂತೆ ನಿರೀಕ್ಷಿಸಲಾಗಿದೆ.
" ಹೊರಗಡೆ ಪ್ರಪಂಚ ಏನಾಗಿದೆ ಅಂತ ನೋಡಿ" ಎಂದು ಗಿಲ್ಲಿಗೆ ಸ್ಪಷ್ಟ ಸೂಚನೆ ನೀಡಿದ 'ಕಿಚ್ಚ ಸುದೀಪ್' ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಫ್ಯಾನ್ಸ್ ಕ್ರೇಜ್ ಬಗ್ಗೆ ಮಾತನಾಡಿದ ಸುದೀಪ್, ನೆಲೆಗೆ ನಿಂತು ಯೋಚಿಸುವುದು. ಎಷ್ಟು ಮುಖ್ಯ ಎಂಬುದನ್ನು ಗಿಲ್ಲಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ಈ ಮಾತುಗಳು ಕೇವಲ ಗಿಲ್ಲಿಗಷ್ಟೇ ಅಲ್ಲ, ಎಲ್ಲಾ ಅಭಿಮಾನಿಗಳು ಮತ್ತು ಯುವ ಕಲಾವಿದರಿಗೆ ಸಂದೇಶವಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನಲ್ಲಿ ನಡೆಯುತ್ತಿರುವ ವಿಜಯೋತ್ಸವ ಮತ್ತು ಖಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುವ ಸಂಭ್ರಮವನ್ನು ಉಲ್ಲೇಖಿಸಿದ್ದಾರೆ ಅವರು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಚುನಾವಣಾ ಫಲಿತಾಂಶಗಳನ್ನು ಬಿಂಬಿಸುತ್ತಾರೆಂದು ತಿಳಿಸಿದ್ದು ಕಾಂಗ್ರೆಸ್ ಪಕ್ಷವು ದೇಶಾದ್ಯಂತ ತನ್ನ ವಿಶ್ವಾಸ ಕಳೆದುಕೊಂಡಿದ್ದು ಸಾರ್ವಜನಿಕರ ಬೆಂಬಲ ತಗ್ಗಿದೆ ಎಂದು ಮೋದಿಯವರು ಸ್ಪಷ್ಟಪಡಿಸಿದ್ದಾರೆ.
WPL ೨೦೨೬ ರಲ್ಲಿ ನಿನ್ನೆ DC VS RCB ಆಟದಲ್ಲಿ RCB ಭರ್ಜರಿ ಗೆಲುವನ್ನು ಸಾಧಿಸಿದೆ ಮತ್ತು ಸ್ಮೃತಿ ಮಂಧಾನರವರು ಹರ್ಮನ್ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಹೇಳಿಕೆಯಲ್ಲಿ "ನಾನು 800 ಮಂದಿಯ ಮೇಲೆ ಮರಣದಂಡನೆ ತಡೆಸಿದ್ದೇನೆ ಎಂದು ಘೋಷಿಸಿದ್ದಾರೆ". ಈ ಹೇಳಿಕೆ ವೇಳೆ ಅವರು ಅಮೆರಿಕ ಮತ್ತು ಜಾಗತಿಕ ನ್ಯಾಯಾಂಗ ಕ್ರಮಗಳು ಕುರಿತಂತೆ ತಮ್ಮ ಕ್ರಮಗಳನ್ನು ವಿವರಿಸಿದ್ದಾರೆ.
2025 26ರ ಬಜೆಟ್ ವರ್ಷದಲ್ಲಿ ಸರ್ಕಾರ 22000 ಕೋಟಿ ರೂ. ರಾಜಸ್ವ ಕೊರತೆಯನ್ನು ಎದುರಿಸುವ ಭೀತಿ ಎದುರಾಗಿದೆ. ಈ ಕೊರತೆ ಪ್ರಮುಖ ತೆರಿಗೆ ಸಂಗ್ರಹದಲ್ಲೇ ಭಾರಿ ಕಳೆತವನ್ನು ಸೂಚಿಸುತ್ತಿದ್ದು, ಆರ್ಥಿಕ ನಿರ್ವಹಣೆಗೆ ದೊಡ್ಡ ಸವಾಲು ಮೂಡಿಸಿದೆ. ಬಜೆಟ್ ತಯಾರಿಕೆಗೆ ಮುಂಚಿನ ವರದಿಗಳು, ತೆರಿಗೆ ಸಂಗ್ರಹ ಸ್ಥಿತಿ ಮತ್ತು ಸರ್ಕಾರದ ಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ...
ಮಳೆಯಿಂದ ಬಾಧಿತವಾದ ಈ ಪಂದ್ಯವನ್ನು ಭಾರತ DLS ವಿಧಾನದ ಮೂಲಕ ಗೆದ್ದುಕೊಂಡಿತು. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು 6 ವಿಕೆಟ್ಗಳಿಂದ ಸೋಲಿಸುವ ಮೂಲಕ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿತು.
ಚಾಲನಾ ಪರವಾನಗಿ ಹೊಂದಿಲ್ಲದ ವ್ಯಕ್ತಿಗೆ ವಾಹನ ನೀಡುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಸನ್ಸ್ ಇಲ್ಲದ ವ್ಯಕ್ತಿಗೆ ವಾಹನ ನೀಡಿದರೆ ಮತ್ತು ಆ ವೇಳೆ ಅಪಘಾತ ಸಂಭವಿಸಿದರೆ , ಅದರ ಸಂಪೂರ್ಣ ಜವಾಬ್ದಾರಿ ವಾಹನ ಮಾಲೀಕರೇ ವಹಿಸಿಕೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಗೆ ಮರಿಯಾ ಕೊರಿಯಾ ಮಚಾಡೋರವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಜೂ.ಎನ್ಟಿಆರ್ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎಂಬ ಸುದ್ದಿ ಸಿನಿ ವಲಯದಲ್ಲಿ ಸಂಚಲನ ಮೂಡಿಸಿದೆ.
೪೬೭ವರ್ಷಗಳಿಂದ ಜರಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮ ಜಿಲ್ಲೆಯ ಪ್ರಸಿದ್ಧವಾದ ಜಗನ್ನಾಥೋಟ ಪ್ರಭಾಲು ಉತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
ಬಿಗ್ ಬಾಸ್ ನಾಮಿನೇಷನ್ ವೋಟಿಂಗ್ ಭಾನುವಾರದವರೆಗೆ ಓಪನ್ ಇದೆ ಸರಿಯಾದ ಸಮಯ ಹಾಗೂ ನಿಯಮಗಳನ್ನು ತಿಳಿದು ನಿಮ್ಮ ಮೆಚ್ಚಿನ ಸ್ಪರ್ಧೆಗೆ ವೋಟ್ ಮಾಡಿ.
ದಾಳಿಂಬೆ ರಸದ ಫೇಸ್ ಪ್ಯಾಕ್ ಬಳಕೆಯಿಂದ ಮುಖದ ಕಾಂತಿ ಹೆಚ್ಚುತ್ತದೆ. ನೈಸರ್ಗಿಕವಾಗಿ ಪಳಪಳ ಹೊಳೆಯುವ ಚರ್ಮಕ್ಕೆ ಈ ಮನೆ ಮದ್ದು ಉಪಯುಕ್ತ ಇಲ್ಲಿದೆ ನೋಡಿ ಬ್ಯೂಟಿ ಟಿಪ್ಸ್ ಮತ್ತು ಸ್ಕಿನ್ ಕೇರ್ ಸಲಹೆಗಳು.👇
ಬಿಸಿ ಬಿಸಿಯಾದ ಕ್ರಿಸ್ಪಿ & ಟೇಸ್ಟಿ ಮಸಾಲಾ ವಡೆ ರೆಸಿಪಿಯನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಎಂಬುವುದನ್ನು ತಿಳಿಯೋಣ ಬನ್ನಿ :
© H16news.online . All Rights Reserved. Designed by H16news.online