225 articles found
ಉಡುಪಿಯ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಹೊಸ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ! ಇನ್ಮುಂದೆ ಕೆಲವು ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅನುಮತಿ ಇಲ್ಲ. ಭಕ್ತರು ಯಾವುದೇ ಕಳಕಳಿ ತಪ್ಪಿಸಿಕೊಳ್ಳಲು,ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಶಿಕ್ಷಣ ಇಲಾಖೆ ಹೊಸ ಗೈಡ್ ಲೈನ್ಸ್ ಪ್ರಕಟಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಪರೀಕ್ಷಾ ಸಿದ್ಧತೆಯಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಪಠ್ಯ ಪುನರವಲೋಕನಕ್ಕೆ ಹೆಚ್ಚಿನ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ.
WPL ೨೦೨೬ನಲ್ಲಿ ಆರ್.ಸಿ.ಬಿ ತಂಡವು ಸತತ ಐದನೇ ಪಂದ್ಯವನ್ನು ಗೆದ್ದ ಬಳಿಕ ಪ್ಲೇ ಆಫ್ ಗೆ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಭರ್ಜರಿ ಪ್ರದರ್ಶನ ಮತ್ತು ತಂಡದ ಸಮರಸ್ಯದಿಂದ ಆರ್.ಸಿ.ಬಿ ಭಕ್ತರನ್ನು ಹರ್ಷದಿಂದ ತುಂಬಿಸಿದೆ. ಮುಂದಿನ ಪ್ಲೇ ಆಫ್ ಪಂದ್ಯಗಳಲ್ಲಿ ಈ ಗೆಲುವಿನ ಸರಣಿಯನ್ನು ಮುಂದುವರೆಸುವ ದಿಟ್ಟ ಉತ್ಸಾಹ ತಂಡದೊಳಗೆ ಹೆಚ್ಚಾಗಿದೆ.
2026ರ ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಶಬರಿಮಲೆ ದೇಗುಲದಲ್ಲಿ ಮುಕ್ತಾಯವಾಯಿತು. ಆದರೆ ಆದರೆ ಯಾತ್ರೆ ಮುಕ್ತಾಯದ ನಂತರ, ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ದೇಗುಲಕ್ಕೆ ಬೀಗ ಹಾಕಲಾಗಿದೆ. ಈ ನಿರ್ಧಾರವು ದೇವಾಲಯದ ಆಡಳಿತದಿಂದ ಯಾತ್ರೆ ಸಮಾರೋಪ ಹಾಗೂ ಭಕ್ತರ ಸುರಕ್ಷತೆಗೆ ಸಂಬಂಧಿಸಿ ತೆಗೆಯಲಾಗಿದೆ. ಭಕ್ತರು ಈ ಮಾಹಿತಿ ತಿಳಿದು ಮುಂದಿನ ಪ್ರವೇಶದ ದಿನಾಂಕ ಮತ್ತು ಮಾರ್ಗಸೂಚಿಗಳಿಗಾಗಿ ಕಾಯುವಂತೆ ಮನವಿ ಮಾಡಲಾಗಿದೆ.
ಡಿಕೆ ಸುರೇಶ್ ರಾಜಕೀಯದಲ್ಲಿ ಯಾರಿಗೂ ಅಧಿಕಾರವು ಶಾಶ್ವತವಲ್ಲ ಮತ್ತು ಹೆಚ್ಚು ತಾಳ್ಮೆಯೂ ಶಾಶ್ವತವಾಗಿ ಇರುವುದಿಲ್ಲ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ರವರು ಸದಾಶಿವ ನಗರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಕ್ಷದ ಉನ್ನತ ನಾಯಕ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಪಕ್ಷವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುವ ನಿರೀಕ್ಷೆ ಮೂಡಿದೆ. ಈ ನೇಮಕ ಬಿಜೆಪಿ ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಕಾಣುತ್ತಿದೆ.
ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ! ಸೌತ್ ಆಫ್ರಿಕಾ ತಂಡವು ಎದುರಾಳಿ ತಂಡವನ್ನು 328 ರನ್ ಗಳ ಭಾರೀ ಅಂತರದಿಂದ ಸೋಲಿಸಿ ವಿಶ್ವ ದಾಖಲೆಯ ಗೆಲುವು ದಾಖಲಿಸಿದೆ. ಭರ್ಜರಿ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ಪ್ರದರ್ಶನದಿಂದ ಈ ಜಯ ಸಾಧ್ಯವಾಗಿದ್ದು, ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ನೆನಪಾಗುವಂತಹದಾಗಿದೆ.
ಇಂದು ಕೇರಳಾದ ವಿಧಾನ ಸಭೆಯ ೧೬ ಅಧಿವೇಶ ನಡೆಯುತ್ತಿದ್ದು, ಅಧಿವೇಶನದಲ್ಲಿ ರಾಜಪಾಲರು ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ರವರು ಮಾತನಾಡುತ್ತಾ ಕೇಂದ್ರ ಸರ್ಕಾರದ ಹಣಕಾಸು ನೀತಿಯನ್ನು ಪ್ರಶ್ನಿಸಿದರು ಮತ್ತು ಕೇರಳಸರ್ಕಾರವನ್ನು ಹೊಗಳಿದರು.
ರಾಜ್ಯದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ಧರ್ಮಗಳಿಗಿಂತಲೂ ಮಾನವ ಧರ್ಮವೇ ಮೇಲು ಎಂದು ಸ್ಪಷ್ಟವಾಗಿ ಹೇಳಿದರು. ಸಮಾಜದಲ್ಲಿ ಶಾಂತಿ ಸಹ ಬಾಳ್ವೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮಾನವೀಯ ಮೌಲ್ಯಗಳು ಮೂಲ ಎಂದು ಅವರು ಒತ್ತಿ ಹೇಳಿದರು. ಸಿದ್ದರಾಮಯ್ಯನವರು ಹೀಗೆ ಎನ್ನಲು ಕಾರಣವೇನು ನೋಡೋಣ ಬನ್ನಿ..
ಡಾಲಿ ನಿರ್ಮಾಣದ ಹೊಸ "ಜೆಸಿ ದಿ ಯೂನಿವರ್ಸಿಟಿ' ಸಿನಿಮಾ ಸೂರ್ಯ ಪ್ರಖ್ಯಾತ್ ನಟನೆಯ ಸಿನಿಮಾವನ್ನು ಶಿವಣ್ಣ ಹಾಗೂ ಪ್ರೇಮ್ ಇಬ್ಬರು ಟ್ರೇಲರ್ ಬಿಡುಗಡೆಯನ್ನು ಮಾಡಿದರು.
ಕುಪ್ಯಾ ಗ್ರಾಮದಲ್ಲಿ ಕಾಮಗಾರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಮಾತನಾಡುವಾಗ ನಾನು ಜೀವ ಇರುವವರೆಗೂ ರಾಜ್ಯದ ಸೇವೆ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದರು.
ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿವೆ. ಕಳೆದ ಕೆಲವು ದಿನಗಳಿಂದ ಮುಂದುವರೆದ ಒಣಹವಾಮಾನ ಮತ್ತು ಬಿಸಿಲಿನ ತೀವ್ರತೆ ಬೆಂಕಿ ವೇಗವಾಗಿ ಹರಡುವುದಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರಂತರ ತೊಡಗಿದ್ದಾರೆ, ಸಸ್ಯ ಸಂಪತ್ತು ಮತ್ತು ಪರಿಸರಕ್ಕೆ ಭಾರಿ ಹಾನಿಯಾಗುವ ಭೀತಿ ಎದುರಾಗಿದೆ. ಬೆಂಕಿಯ ಮೂಲದ ಬಗ್ಗೆ ತನಿಖೆ ಮುಂದುವರಿದಿದ್ದು, ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ.
ಭಾನುವಾರದಂದು ನಡೆದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಟಿಎಂಸಿ ನುಸುಳುಕೋರರರಿಗೆ ಸಹಾಯಮಾಡುತ್ತಿದೆ ದೇಶದ ಭದ್ರತೆಯೊಂದಿಗೆ ಆಟವಾಡುತ್ತಿದೆ ಎಂದು ಮೋದಿಯವರು ಕಿಡಿಕಾರಿದರು.
ಚೊಚ್ಚಲ ಗೆರೆವು ವಿದರ್ಭ ತಂಡ ವಿಜಯ ಹಜಾರೆ ಟ್ರೋಫಿ ಜೈಸಿಕೊಂಡಿದೆ. ಭಾರತದ ಫಾಮಾರ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಮುಖ ಪಂದ್ಯವಾಗಿರುವ ವಿಜಯ್ ಹಜಾರೆ ಟ್ರೋಫಿ ಇದೀಗ ವಿದರ್ಭ ತಂಡದ ಕಳ್ಳ ಸಂಪ್ರದಾಯಕ್ಕೆ ತಲುಪಿದೆ. ತಂಡ ಚೊಚ್ಚಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದು, ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರ ಮನೆಯನ್ನು ಉಲ್ಲಾಸದಿಂದ ತುಂಬಿಸಿದೆ.
KSCCF Recruitment 2026: ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟವು 2026 ನೇಮಕಾತಿಗಾಗಿ ಅರ್ಜಿ ಆಹ್ವಾನಿಸುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಯುಸಿ ಪಾಸ್ ಆಗಿರುವುದು ಸಾಕು. ಈ ನೇಮಕಾತಿ ಸರಳ ಅರ್ಜಿ ಪ್ರಕ್ರಿಯೆ ಸಮಾನ್ ಅವಕಾಶ ಮತ್ತು ಉದ್ಯೋಗ ಹವ್ಯಾಸಿಗಳಿಗೆ ಉತ್ತಮ ಅವಕಾಶ ವನ್ನು ನೀಡುತ್ತದೆ .
ವಿನಯ ರಾಜಕುಮಾರ ಮತ್ತು ಮೇಘಾ ಶೆಟ್ಟಿ ಯವರ ಅಭಿನಯದ ಗ್ರಾಮಾಯಣ ಚಿತ್ರದ ಹಾಡಿನ ಬಿಡುಹಗಡೆಯ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರರವರು ಬೆಂಕಿ ಡ್ಯಾನ್ಸ್ ಮಾಡಿದರು.
© H16news.online . All Rights Reserved. Designed by H16news.online