Logo
ಮುಖಪುಟ ಓದುವುದು ಕೇಳು
#Trending - News Tag
#Trending

News Tagged with "Trending"

192 articles found

22000 ಕೋಟಿ ರೂ.. ರಾಜಸ್ವ ಕೊರತೆ ಭೀತಿ
Trending
22000 ಕೋಟಿ ರೂ.. ರಾಜಸ್ವ ಕೊರತೆ ಭೀತಿ

2025 26ರ ಬಜೆಟ್ ವರ್ಷದಲ್ಲಿ ಸರ್ಕಾರ 22000 ಕೋಟಿ ರೂ. ರಾಜಸ್ವ ಕೊರತೆಯನ್ನು ಎದುರಿಸುವ ಭೀತಿ ಎದುರಾಗಿದೆ. ಈ ಕೊರತೆ ಪ್ರಮುಖ ತೆರಿಗೆ ಸಂಗ್ರಹದಲ್ಲೇ ಭಾರಿ ಕಳೆತವನ್ನು ಸೂಚಿಸುತ್ತಿದ್ದು, ಆರ್ಥಿಕ ನಿರ್ವಹಣೆಗೆ ದೊಡ್ಡ ಸವಾಲು ಮೂಡಿಸಿದೆ. ಬಜೆಟ್ ತಯಾರಿಕೆಗೆ ಮುಂಚಿನ ವರದಿಗಳು, ತೆರಿಗೆ ಸಂಗ್ರಹ ಸ್ಥಿತಿ ಮತ್ತು ಸರ್ಕಾರದ ಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ...

Jan 17 4
ಬೆಂಗಳೂರು ಹಬ್ಬ - ೨೦೨೫
Trending
ಬೆಂಗಳೂರು ಹಬ್ಬ - ೨೦೨೫

ಬೆಂಗಳೂರು ಹಬ್ಬ - ೨೦೨೬ ಕಾರ್ಯಕ್ರಮವನ್ನು ವಿಧಾನಸಭೆಯಲ್ಲಿ ಆಯೋಜಿಸಲಾಗಿತ್ತು ಮತ್ತು ಸಿದ್ದರಾಮಯ್ಯನವರು ಉದ್ಘಾಟಿಸಿದರು. ಯಾವುದೇ ರಾಜ್ಯದಿಂದ ಬಂದರು ಕನ್ನಡ ಕಲಿತು ಕನ್ನಡಿಗರಾಗಿ ಬದುಕಬೇಕು ಎಂದು ಸಿಎಂ ಹೇಳಿದರು.

Jan 17 3
NHM ಯೋಜನೆ ವೇತನ ಪಾವತಿ ಸುದ್ದಿ
Trending
NHM ಯೋಜನೆ ವೇತನ ಪಾವತಿ ಸುದ್ದಿ

ರಾಷ್ಟ್ರೀಯ ಆರೋಗ್ಯ ಮಿಷನ್ NHM ಅಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೇತನ ಪಾವತಿ ವಿಳಂಬವಾಗುತ್ತಿರುವ ಕುರಿತು ಮಿಶ್ರಣ ನಿರ್ದೇಶಕರು ಗಂಭೀರ ಸೂಚನೆ ನೀಡಿದ್ದಾರೆ.

Jan 17 5
ಮ್ಯಾಜಿಸ್ಟ್ರೇಟ್ ಆದೇಶವನ್ನು ಹೈಕೋರ್ಟ್ ಹೊರತಾಗಿ ಪ್ರಶ್ನಿಸಲಾಗುವುದಿಲ್ಲ : ಉಚ್ಚ ನ್ಯಾಯಾಲಯದ ತಿಳಿಸಿದೆ.
Trending
ಮ್ಯಾಜಿಸ್ಟ್ರೇಟ್ ಆದೇಶವನ್ನು ಹೈಕೋರ್ಟ್ ಹೊರತಾಗಿ ಪ್ರಶ್ನಿಸಲಾಗುವುದಿಲ್ಲ : ಉಚ್...

ಉಚ್ಚ ನ್ಯಾಯಾಲಯವು ಒಂದು ಸ್ಪಷ್ಟನೆಯನ್ನು ಸ್ಪಷ್ಟಪಡಿಸಿದೆ ಅದೇನೆಂದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಖುಲಾಸೆಲಗೊಳಿಸಿದ ಆದೇಶವನ್ನು ಹೊರತುಪಡಿಸಿ ಹೈಕೋರ್ಟ್ ನಲ್ಲಿ ಮಾತ್ರ ಪ್ರಶ್ನಿಸಬಹುದು. ಯಾವುದೇ ಪರಿಪಾಲನ ಅಥವಾ ನ್ಯಾಯಾಂಗ ತಡೆ ನೀಡಲು ಹೈಕೋರ್ಟ್ ಗೆ ಮ್ಯಾಜಿಸ್ಟ್ರೇಟ್ ಆದೇಶದ ವಿರುದ್ಧ ಅರ್ಜಿ ಸಲ್ಲಿಸುವ ಅಗತ್ಯವಿದೆ. ಈ ನಿರ್ಧಾರವು ನ್ಯಾಯಾಂಗ ವ್ಯವಹಾರಗಳಲ್ಲಿ ಸ್ಪಷ್ಟ ಮಾರ್ಗದರ್ಶನ ನೀಡುತ್ತಿದ್ದು, ಕೋರ್ಟ್ ನ ಅಧಿಕಾರ ಮತ್ತು ನ್ಯಾಯಾಂಗ ಹಕ್ಕುಗಳ ಸಂಬಂಧಿತ ವಿಷಯಗಳನ್ನು ಹತ್ತಿರದಿಂದ ವಿವರಿಸುತ್ತದೆ.

Jan 17 5
೭೭ ನೇ ಗಣರಾಜ್ಯೋತ್ಸವ : "ವಂದೇ ಮಾತರಂ" ೧೫೦ ವರ್ಷ ಆಚರಣೆ
Trending
೭೭ ನೇ ಗಣರಾಜ್ಯೋತ್ಸವ : "ವಂದೇ ಮಾತರಂ" ೧೫೦ ವರ್ಷ ಆಚರಣೆ

ವಂದೇ ಮಾತರಂ ರಾಷ್ಟ್ರೀಯ ಗೀತೆಯು ೧೫೦ ವರ್ಷಗಳನ್ನು ಪೂರೈಸಿದ ಕಾರಣ ೭೭ ನೇ ಗಣರಾಜ್ಯೋತ್ಸವದ ಮೆರವಣಿಗೆಯ ಮುಖ್ಯ ವಿಷಯವಾಗಿದೆ.

Jan 17 3
NEP ಹೋರಾಟದಲ್ಲಿ ರಾಜ್ಯಗಳು ಒಗ್ಗೂಡುತ್ತಿವೆ : ಸಚಿವ ಮಧು ಬಂಗಾರಪ್ಪ
Trending
NEP ಹೋರಾಟದಲ್ಲಿ ರಾಜ್ಯಗಳು ಒಗ್ಗೂಡುತ್ತಿವೆ : ಸಚಿವ ಮಧು ಬಂಗಾರಪ್ಪ

ರಾಷ್ಟ್ರೀಯ ಶಿಕ್ಷಣ ನೀತಿ (NEP) ವಿರುದ್ಧ ತಮಿಳುನಾಡು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕವು ಬೆಂಬಲ ನೀಡಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.NEP ರಾಜ್ಯಗಳ ಶಿಕ್ಷಣ ಸ್ವಾಯತ್ತತೆ ಭಾಷಾ ಹಕ್ಕುಗಳು ಮತ್ತು ಸಂವಿಧಾನಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದು ರಾಜ್ಯಮಟ್ಟದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂಬ ಸಂದೇಶವನ್ನು ನೀಡಿದ್ದಾರೆ.

Jan 17 3
ವಿರಾಟ್ ಕೋಹ್ಲಿ- ಕುಲದೀಪ ಯಾದವ್: "ಉಜ್ಜಯಿನಿ ಮಹಾಕಾಳೇಶ್ವರ ದರ್ಶನ "
Trending
ವಿರಾಟ್ ಕೋಹ್ಲಿ- ಕುಲದೀಪ ಯಾದವ್: "ಉಜ್ಜಯಿನಿ ಮಹಾಕಾಳೇಶ್ವರ ದರ್ಶನ "

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಇಂಡಿಯಾ ಕ್ರಿಕೆಟ್ ಆಟಗಾರರಾದ ವಿರಾಟ ಕೊಹ್ಲಿ ಮತ್ತು ಕುಲದೀಪ ಯಾದವರವರು ಭೇಟಿ ನೀಡಿದ್ದಾರೆ. ಅವರು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.

Jan 17 7
ಬಳ್ಳಾರಿ ಬ್ಯಾನರ್ ಗಲಾಟೆಯಲ್ಲಿ ಮೃತರಾದ ಕುಟುಂಬಕ್ಕೆ 10 ಲಕ್ಷ ರೂ..ಮನ್ನಾ
Trending
ಬಳ್ಳಾರಿ ಬ್ಯಾನರ್ ಗಲಾಟೆಯಲ್ಲಿ ಮೃತರಾದ ಕುಟುಂಬಕ್ಕೆ 10 ಲಕ್ಷ ರೂ..ಮನ್ನಾ

ಬಳ್ಳಾರಿ ಬ್ಯಾನರ್ ಗಲಾಟೆಯ ಸಂದರ್ಭದಲ್ಲಿ ನೃತನದ ರಾಜಶೇಖರ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲು ಬಿಜೆಪಿ ನಿಯೋಗ ನಿರ್ಧರಿಸಿದೆ. ಮೃತ ಕುಟುಂಬದ ಆರ್ಥಿಕ ಸಂಕಷ್ಟವನ್ನು ತಗ್ಗಿಸಲು ಮತ್ತು ನಯಾ ಸಹಾಯ ಬದಗಿಸಲು ಈ ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆಯ ನಂತರ ಕುಟುಂಬದ ತೀವ್ರ ಆಕ್ರೋಶ ಮತ್ತು ಸಾಮಾಜಿಕ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಪಕ್ಷದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ.

Jan 17 3
'ಬಿಗ್ ಬಾಸ್ ' ಪ್ರವೇಶಕ್ಕೆ ಪ್ರೇರಣೆ : ಮಾಜಿ ಸ್ಪರ್ಧಿ ಬಿಚ್ಚಿಟ್ಟ ಸತ್ಯ
Trending
'ಬಿಗ್ ಬಾಸ್ ' ಪ್ರವೇಶಕ್ಕೆ ಪ್ರೇರಣೆ : ಮಾಜಿ ಸ್ಪರ್ಧಿ ಬಿಚ್ಚಿಟ್ಟ ಸತ್ಯ

ಮಾಜಿ ಬಿಗ್ ಬಾಸ್ ಸ್ಪರ್ದಿ ತಮ್ಮ ಬಿಗ್ ಬಾಸ್ ಪ್ರವೇಶದ ಹಿಂದಿನ ಪ್ರೇರಣೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. ನಾನು ಬಿಗ್ ಬಾಸ್ ಗೆ ಬರಲು ಆ ವ್ಯಕ್ತಿ ಕಾರಣ ಎಂದು ಅವರು ಹೇಳಿದ್ದಾರೆ, ಮತ್ತು ಈ ಅವಕಾಶಕ್ಕೆ ಅವರು ಇಲ್ಲಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸ್ಪರ್ಧಿ ತಮ್ಮ ಅನುಭವಗಳು ತೊಡಕುಗಳು ಮತ್ತು ಶೋ ನಲ್ಲಿ ಎದುರಾದ ಸವಾಲುಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆಯುವಂತಿದೆ ಈ ಸುದ್ದಿ ಬಿಗ್ ಬಾಸ್ ಕನ್ನಡ ಅಭಿಮಾನಿಗಳಲ್ಲಿ ವಿಶೇಷ ಕುತೂಹಲವನ್ನು ಹುಟ್ಟಿಸಿದೆ.

Jan 17 3
ಹೊಸ ಹೂಡಿಕೆ  ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆ : ಎಂ.ಬಿ.ಪಾಟೀಲ್
Trending
ಹೊಸ ಹೂಡಿಕೆ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆ : ಎಂ.ಬಿ.ಪಾಟೀಲ್

ರಾಜ್ಯದಲ್ಲಿ 1.53 ಲಕ್ಷ ಕೋಟಿ ರೂ. ಹೂಡಿಗೆ ಆಕರ್ಷಣೆಯಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಕಟಿಸಿದ್ದಾರೆ. ಈ ಹುಡುಗಿಯ ಮೂಲಕ ಉದ್ಯೋಗ ಸೃಷ್ಟಿ ಆರ್ಥಿಕ ಬೆಳವಣಿಗೆ ಮತ್ತು ರಾಜ್ಯದ ವಾಣಿಜ್ಯ ವಿಕಸನಕ್ಕೆ ಹೊಸ ದಾರಿ ತೆರೆಯಲಿದೆ. ಸಚಿವ ಎಂ.ಬಿ.ಪಾಟೀಲ್ ಹೇಳುವಂತೆ,ಇವು ವಿಶೇಷ ಹೂಡಿಕೆ ಯೋಜನೆಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಮತ್ತು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದರಿಂದ ಅಭಿವೃದ್ಧಿ ವೇಗ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

Jan 17 5
ಮೊದಲ ವಂದೇ ಭಾರತ್ ಎಸಿ ಸ್ಲೀಪರ್ ರೈಲು: ಪ್ರಧಾನಿ ಮೋದಿ ಉದ್ಘಾಟನೆ
Trending
ಮೊದಲ ವಂದೇ ಭಾರತ್ ಎಸಿ ಸ್ಲೀಪರ್ ರೈಲು: ಪ್ರಧಾನಿ ಮೋದಿ ಉದ್ಘಾಟನೆ

ದೇಶದ ಮೊದಲ ವಂದೇ ಭಾರತ ಎಸಿ ಸ್ಲೀಪರ್ ರೈಲನ್ನು ಪಶ್ಚಿಮ ಬಂಗಾಳದಲ್ಲಿ ಶನಿವಾರದಂದು ಪ್ರಧಾನೀ ಮೋದಿಯವರು ಉದ್ಘಾಟಿಸಿದರು.

Jan 17 6
ಕೊರಗಜ್ಜ ಆದಿಸ್ಥಳ ಕುತ್ತಾರಿಗೆ ಸುನಿಲ್ ಶೆಟ್ಟಿ ಭೇಟಿ
Trending
ಕೊರಗಜ್ಜ ಆದಿಸ್ಥಳ ಕುತ್ತಾರಿಗೆ ಸುನಿಲ್ ಶೆಟ್ಟಿ ಭೇಟಿ

ಶುಕ್ರವಾರದಂದು ಸುನಿಲ್ ಶೆಟ್ಟಿಯವರು ಕೊರಗಜ್ಜ ಆದಿಸ್ಥಳ ಕುತ್ತಾರಿಗೆ ಮಗ ಮಗಳು ಮತ್ತು ಅಳಿಯ ಭೇಟಿಯಾದ ನಂತರ ಭೇಟಿಯಾಗಿದ್ದಾರೆ

Jan 17 4
ಕುಡಿಯುವ ನೀರಿನಲ್ಲಿ ಕಳಪೆ :142 ಜನರು ಆಸ್ಪತ್ರೆಗೆ ದಾಖಲು
Trending
ಕುಡಿಯುವ ನೀರಿನಲ್ಲಿ ಕಳಪೆ :142 ಜನರು ಆಸ್ಪತ್ರೆಗೆ ದಾಖಲು

ಇಂದೋರ್ ನಗರದಲ್ಲಿ 142 ಜನರು ಕಲುಷಿತ ಕುಡಿಯುವ ನೀರು ಕುಡಿಯುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದು ಕೆಲವರು ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಜವಾಬ್ದಾರಿ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Jan 17 5
ಸುತ್ತೂರು ರಥೋತ್ಸವ ವೈಭವ : ಸಾವಿರಾರು ಭಕ್ತರ ಸಂಭ್ರಮದ ಕ್ಷಣಗಳು
Trending
ಸುತ್ತೂರು ರಥೋತ್ಸವ ವೈಭವ : ಸಾವಿರಾರು ಭಕ್ತರ ಸಂಭ್ರಮದ ಕ್ಷಣಗಳು

ಸುತ್ತೂರು ಜಾತ್ರಾ ಮಹೋತ್ಸವ 2026 ರಥೋತ್ಸವವು ಭಕ್ತರ ವಿಜ್ರಂಬಣೆಯಿಂದ ಜರಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಸಾಂಪ್ರದಾಯಿಕ ಉತ್ಸವದಲ್ಲಿ ಭಾಗವಹಿಸಿದರು ಮತ್ತು ವೈಭವವನ್ನು ಅನುಭವಿಸಿದರು.

Jan 17 55
ಮುಂಬೈ ಮೇಯರ್ ಪಟಕ್ಕೆ ಬಿಜೆಪಿ ಮತ್ತು ಸಿಂಧೆ ಬಣದ ಶಿವಸೇನೆ ನಡುವೆ ಸ್ಪರ್ಧೆ?
Trending
ಮುಂಬೈ ಮೇಯರ್ ಪಟಕ್ಕೆ ಬಿಜೆಪಿ ಮತ್ತು ಸಿಂಧೆ ಬಣದ ಶಿವಸೇನೆ ನಡುವೆ ಸ್ಪರ್ಧೆ?

ಮುಂಬಯಿ ಮೇಯರ್ ಹುದ್ದೆಗಾಗಿ ರಾಜಕೀಯ ಹೋರಾಟ ಸಕ್ರಿಯವಾಗಿದೆ . ಬಿಜೆಪಿ ಮತ್ತು ಶಿಂಧೆ [ ಶಿವಸೇನೆ] ನಡುವೆ ಈ ಬಾರಿ ಕಠಿಣ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. 'ಠಾಕ್ರೆ ಲೆಗಿಸಿ' ಎಂಬ ಸಿದ್ಧಾಂತದ ಹೆಸರಿನಲ್ಲಿ ಈ ಹುದ್ದೆಗೆ ಶಿವಸೇನೆ ಈಗ ಉದ್ಧವ್ ಠಾಕ್ರೆ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಸಂಧಾನ ಮಾಡುತ್ತಿದ್ದರೆ , ಏಕನಾಥ್ ಶಿಂಧೆ ಅವರ ಮುಂದಿನ ಕ್ರಮಕ್ಕೆ ಎಲ್ಲಿ ಗಮನ ಹರಿಸುತ್ತಾರೆ ಎಂಬುದು ಕೇಂದ್ರ ವಿಚಾರವಾಗಿದೆ. ಮುಂಬೈ ಸ್ಥಳೀಯ ರಾಜಕೀಯದಲ್ಲಿ ಈ ಬೆಳವಣಿಗೆ ಪ್ರೇಕ್ಷಕರ ಮತ್ತು ವಿಶ್ಲೇಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

Jan 17 51
ಭಾರತ - ಅಮೆರಿಕ : ಜೈಶಂಕರ್ - ರುಬಿಯೋ ಮಾತುಕತೆ
Trending
ಭಾರತ - ಅಮೆರಿಕ : ಜೈಶಂಕರ್ - ರುಬಿಯೋ ಮಾತುಕತೆ

ಭಾರತ ಮತ್ತು ಅಮೆರಿಕಗಳ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಜೈಶಂಕರ ಮತ್ತು ರಿಬಿಯೋರವರು ಪರಸ್ಪರ ಸಂವಾದವನ್ನು ನಡೆಸಿದರು: ಭಾರತಕ್ಕೆ ಹೊಸದಾಗಿ ನೇಮಕಗೊಂಡಿರುವ ಅಮೇರಿಕ ರಾಯಭಾರಿಯಾಗಿರುವ ಸೆರ್ಗಿಯೊ ಗೋರ್ ಅವರು ಭಾರತ ಮತ್ತು ಅಮೆರಿಕ ವ್ಯಾಪಾರ ಸಂಬಂಧವು ಮುಂದುವರೆಯುವದು ಎಂದು ತಿಳಿಸಿದ ಕಾರಣ ಸಂವಾದವನ್ನು ನಡೆಸಿದರು.

Jan 14 60
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online