192 articles found
೧೮ ಲಕ್ಷ ಮೌಲ್ಯದ ಕೆಲಸವನ್ನು ಬಿಟ್ಟು ಐಸ್ ಬರ್ಗ್ ಲೆಟಿಸ್ ಕೃಷಿಯಿಂದ ಕೋಟ್ಯಂತರ ರೂಪಾಯಿ ಕುರುಕ್ಷೇತ್ರದ ರೈತ ಬಿಲ್ವಂತ್ ಸಿಂಗ್ ಆದಾಯ ಗಳಿಸಿದ್ದಾರೆ. ಇಲ್ಲಿದೆ ನೋಡಿ
ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕರೂರಿನಲ್ಲಿ ನಡೆದ ಕಾಲ್ತುಳಿತ ಸಾವುಗಳಿಗೆ ಸಂಬಂಧಿಸಿದಂತೆ ವಿಜಯ ಅವರ ಪ್ರಚಾರ ವಾಹನವನ್ನು ಪರಿಶೀಲನೆ ಮಾಡಿದರು . ಇದನ್ನು ಓದಿರಿ
ಸೋಮನಾಥ ಸ್ವಾಭಿಮಾನ ಪರ್ವ ಎಂದು ಸೋಮನಾಥ ದೇವಾಲಯ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿಕೊಂಡ ಕೆಲವು ಅಸಂಖ್ಯಾತ ನಾಗರಿಕರಿಗೆ ಶೌರ್ಯ ಯಾತ್ರೆಯನ್ನು ಏರ್ಪಡಿಸಿ ಅವರಿಗೆ ಅರ್ಪಿಸುತ್ತಿದ್ದಾರೆ ಅದರ ಜೊತೆಗೆ ಪ್ರಧಾನಿ ಮೋದಿ ಅವರು ಭಾಗಿಯಾಗಿದ್ದಾರೆ.
ಪಾಕಿಸ್ತಾನ ತನ್ನ ವೈಫಲ್ಯವನ್ನು ಆಪರೇಷನ್ ಸಿಂಧೂರ ಬಹಿರಂಗಪಡಿಸಿರುವದರಿಂದ ಪಾಕಿಸ್ತಾನ ತನ್ನ ಸಂವಿಧಾನವನ್ನೇ ಬದಲಾಯಿಸಿತು ಎಂದು ಭಾರತದ ರಕ್ಷಣಾ ಮುಖ್ಯಸ್ಥ ಜನರಲ್ ಅನಿಲ ಚೌಹಾಣ್ ಹೇಳಿದ್ದಾರೆ. ಇನ್ನಷ್ಟು ಓದಿ
ಹಿಂದೆ ಎರಡು ಬಾರಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ, ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡಲಾಗದು ಎಂದ ಎಕ್ಸಾನ್ ವೆನೆಜುವೆಲಾ ಸರ್ಕಾರದ ಬದಲು ನೇರವಾಗಿ ಅಮೆರಿಕದೊಂದಿಗೇ ವ್ಯವಹರಿಸುವಂತೆ ಕಂಪನಿಗಳಿಗೆ ಟ್ರಂಪ್ ಸೂಚನೆ ನೀಡಿದ್ದಾರೆ.
ಅಮೆರಿಕಾ ಪಡೆಗಳು ಸಿರಿಯಾದಲ್ಲಿನ ಐಸಿಸ್ ಉಗ್ರರರ ೩೫ ತಾಣ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಅಮೆರಿಕಾ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಾವು ಬಗೆಹರಿಸಿದ್ದಾಗಿ ನೊಬೆಲ್ ಪ್ರಶಸ್ತಿ ಸಿಕ್ಕಿತು ನನ್ನಷ್ಟು ಅರ್ಹರು ಯಾರೂ ಇಲ್ಲ ಎಂದು ಒಬಾಮ ಗೆ ಟೀಕೆ ಮಾಡಿದ್ದಾರೆ.
ನಗರಗಳು ಮತ್ತು ಗ್ರಾಮೀಣ ಪ್ರದೇಶಗಳು ಸೇರಿ ಇರಾನ್ನಾದ್ಯಂತ ನಡೆದ ಪ್ರತಿಭಟನೆಗಳು ಗುರುವಾರವೂ ಮುಂದುವರೆದವು. ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಮಾರುಕಟ್ಟೆಗಳು ಮತ್ತು ಬಜಾರ್ಗಳನ್ನು ಮುಚ್ಚಲಾಯಿತು. ಇರಾನ್ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ದೇಶಾದ್ಯಂತ ಹರಡಿರುವ ಪ್ರತಿಭಟನೆ ಮತ್ತಷ್ಟು ಜೋರಾಗಿದೆ.
ಸಂಬಲ್ಪುರ (ಒಡಿಶಾ ) ಈ ಪ್ರದೇಶವು ಸುರಕ್ಷಿತ ಆವಾಸಸ್ಥಾನ ಆಗಿದ್ದರಿಂದ ಪ್ರತಿ ವರ್ಷ, ಚಳಿಗಾಲಕ್ಕೆ ಲಕ್ಷಾಂತರ ವಿದೇಶಿ ಪಕ್ಷಿಗಳು ಏಳು ಸಮುದ್ರಗಳನ್ನು ದಾಟಿ ಇಲ್ಲಿಗೆ ಹಾರಿ ಬರುತ್ತವೆ. ಕಳೆದ 3 ವರ್ಷಗಳಿಂದ ಈ ಸಂಖ್ಯೆಯು ಹೆಚ್ಚಾಗುತ್ತಿರುವುದು ಪಕ್ಷಿ ಪ್ರೇಮಿಗಳಿಗೆ ಖುಷಿ ತರಿಸಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹಿಪ್ಪರಗಿ ಬ್ಯಾರೇಜ್ ಅಧಿಕಾರಿಗಳಿಂದ ನಿರ್ಲಕ್ಷ್ಯವಾಗಿ ಕೃಷ್ಣೆಯ ಪವಿತ್ರ ನೀರು ವ್ಯರ್ಥವಾಗಿದೆ.
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ನ 22 ಗೇಟ್ ಗಳನ್ನು ಬದಲಾವಣೆ ಮಾಡಿ ಕೃಷ್ಣಾ ನದಿಗೆ ಅಡ್ಡಲಾಗಿ ಸನ್ 2004 ರಲ್ಲಿ (8 ಟಿ.ಎಮ್.ಸಿ ಸಾಮರ್ಥ್ಯ) ಬ್ಯಾರೇಜ್ ts ನಿರ್ಮಾಣ ಮಾಡಿದ್ದು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ರೈತಭಾಂಧವರಿಗೆ ತುಂಬಾ ಅನೂಕಲವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಗಡಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಸಿದ್ಧ ರಾಯಣ್ಣ ಮ್ಯೂಜಿಯಂ ಲೋಕಾರ್ಪಣೆ ನಡೆಯಲಿದೆ. ನಂದಗಡ ಹಾಗೂ ರಾಯಣ್ಣ ಮ್ಯೂಜಿಯಂಗೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕರ್ನಾಟಕದ ಮೊಟ್ಟಮೊದಲ ವಿಶ್ವದರ್ಜೆಯ ಸೈಕ್ಲಿಂಗ್ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆಯಾಗಿದ್ದು, ರಾಜ್ಯದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಸೈಕ್ಲಿಂಗ್ ರಾಜಧಾನಿ ಎಂದೇ ಖ್ಯಾತಿಯಾದ ವಿಜಯಪುರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಲಭಿಸಿದೆ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಸೇರಿ ನಾಮಪಲಕವನ್ನು ಉದ್ಘಾಟಿಸಲಾಯಿತು.
ಇಂದು ಬೆಳಗಾವಿ ನಗರದಲ್ಲಿ ಭಾರತೀಯ ಜನತಾ ಪಕ್ಷ ವತಿಯಿಂದ ಆಯೋಜಿಸಿದ ಕೇಂದ್ರ ಸರ್ಕಾರದ (VB-G RAM G) ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಷನ್ ಗ್ರಾಮೀಣ) ಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲಾಯಿತು.
ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ತಿಮ್ಮವ್ವಗೋಳ ಮತ್ತು ಸಹ ಶಿಕ್ಷಕ ಕದಮ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಚಿಕ್ಕೋಡಿ ಉಪ ನಿರ್ದೇಶಕರ ಶಾಲಾ ಶಿಕ್ಷಣ ಇಲಾಖೆಯ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿಯ ಮಾಜಿ ಶಾಸಕರಾದ ಶ್ರೀ ಶಹಜಾನ್ ಡೊಂಗರಗಾಂವ ಇವರ 70ನೇ ಹುಟ್ಟುಹಬ್ಬವನ್ನು ಅವರ ಅದ್ದೂರಿಯಿಂದ ಅಭಿಮಾನಿಗಳು ಆಚರಿಸಿದರು.
© H16news.online . All Rights Reserved. Designed by H16news.online