192 articles found
ಭಕ್ತಿಯಿಂದ ಪ್ರೇರಿತಳಾದ ಬಾಲಕಿ ಉತ್ತರ ಪ್ರದೇಶವು ಶೀತಗಾಳಿಯಲ್ಲಿ ನಡುಗುತ್ತಿದೆ. ಆದರೆ ರಾಮಲಲ್ಲಾನ ಆಶೀರ್ವಾದ ಪಡೆಯಲು ಶಿಕೋಹಾಬಾದ್ನಿಂದ ಅಯೋಧ್ಯೆಗೆ ಒಂಬತ್ತು ವರ್ಷದ ವಂಶಿಕಾ ಯಾದವ್ ಮೈನಡುಗುವ ಚಳಿಯನ್ನೂ ಲೆಕ್ಕಿಸದೇ ಆರು ದಿನಗಳ ಕಾಲ ರಸ್ತೆಗಳಲ್ಲಿ ಸ್ಕೇಟಿಂಗ್ ಮಾಡಿಕೊಂಡು ತಲುಪಿದ್ದಾಳೆ
ಮಹಿಳಾ ಪ್ರೀಮಿಯರ್ ಲೀಗ್ನ ಚೊಚ್ಚಲ ಪಂದ್ಯದಲ್ಲೇ ಲಾರೆನ್ ಬೆಲ್ ೨೪ ಎಸೆತದಲ್ಲಿ ೧೯ ಡಾಟ್ ಬಾಲ್ ಎಸೆಯುವ ಮೂಲಕ ಆರ್ ಸಿ ಬಿ ಫ್ಯಾನ್ಸ್ ಗಳ ಹೃದಯ ಗೆದ್ದಿದ್ದಾರೆ .
ಇರಾನ್ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಗಡಿಪಾರುಗೊಂಡಿರುವ ಯುವರಾಜ ರೇಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಕರೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಹೌದು ನಿನ್ನೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬಕ್ಕೆ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು, ಖುಷಿಯಿಂದ ಕುಣಿದುಕುಪ್ಪಳಿಸಿದ ಫ್ಯಾನ್ಸ್ ಚಿತ್ರದಲ್ಲಿ ಯಶ್ ಹೊಸ ಲುಕ್.
ಹಿಂದೂಗಳ ಮೇಲೆ ನಡೆಯುತ್ತಿರುವಂತಹ ಕ್ರೌರ್ಯವನ್ನು ನಿಲ್ಲಿಸುವ ಸಲುವಾಗಿ ಪೇಜಾವರ ಶ್ರೀಯವರು ಮೋದಿಯವರಿಗೆ ಪತ್ರವನ್ನು ಬರೆದಿದ್ದರೆ. ಏನೇನು ಕ್ರಮ ತೆಗೆದುಕೊಳ್ಳಬೇಕೆಂದು ಶ್ರೀಗಳು ಹೇಳಿದ್ದಾರೆ ?
ಮೆಡಿಕಲ್ ಕಾಲೇಜು ಘೋಷಣೆ ಮಾಡಿ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ರವರು ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆ ಸಮಯದಲ್ಲಿ ಹೇಳಿದ್ದಾರೆ.
ಚಾಲನಾ ಪರವಾನಗೆ (Driving Licence) ನಲ್ಲಿ ಜನನ ದಿನಾಂಕ , ಪೋಷಕರ ಹೆಸರು, ಅಥವಾ ಇನ್ನಿತರ ಏನಾದರೂ ತಿದ್ದುಪಡಿ ಮಾಡಲು ಅವಕಾಶವಿಲ್ಲದಿರುವುದರಿಂದ ಜನ ಸಾಮಾನ್ಯರಿಂದ ಅಸಮಾಧಾನ ಉಂಟಾಗಿದೆ. ಇನ್ನು ಮುಂದೆ ಆ ತೊಂದರೆಯೇ ಬೇಡ ಇಲ್ಲಿದೆ ಉಪಾಯ..
ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿಯಿಂದ ಹೈದರಾಬಾದ್, ಸೊಲ್ಲಾಪುರ ಹಾಗೂ ಶಕ್ತಿನಗರಕ್ಕೆ ರಾತ್ರಿ ಸಾರಿಗೆ ವೇಗದೂತ ಬಸ್ಗಳ ಸಂಚಾರವನ್ನು ಆರಂಭಿಸಲಾಗಿದೆ.
ಕಂಬಳವು ಕೇವಲ ಕರಾವಳಿ ಭಾಗದ ಆಚರಣೆಯಾಗಿದ್ದು, ಕರ್ನಾಟಕ ಹೈಕೋರ್ಟ್ನ ಇತ್ತೀಚಿನ ಐತಿಹಾಸಿಕ ತೀರ್ಪು ಮತ್ತು ರಾಜ್ಯ ಸರ್ಕಾರದ ಅಧಿಕೃತ ಮಾನ್ಯತೆಯಿಂದಾಗಿ ಕಂಬಳವು ಇಡೀ ಕರ್ನಾಟಕದ ಹೆಮ್ಮೆಯ ಕ್ರೀಡೆಯಾಗಿ ಹೊರಹೊಮ್ಮಿದೆ.
ಜನಗಣತಿ 2027: 2026ರ ಏಪ್ರಿಲ್ನಿಂದ ಮನೆ - ವಸತಿಗಳ ಪಟ್ಟಿ ಮಾಡಿ ಬಳಿಕ 2027ಕ್ಕೆ ಜನಸಂಖ್ಯಾ ಗಣತಿ ಕಾರ್ಯ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯಘೋಷಿಸಲಿದೆ.
ಈ ವಿಶೇಷ ಊರಿನ ಹೆಸರು ಕಾಕತಿ. ಲಹೌಲ್ ಸ್ಪಿತಿ ಜಿಲ್ಲೆಯ ಕಾಜಾ ಪಂಚಾಯತಿಗೆ ಸೇರುತ್ತದೆ. ಬಂಜರು ಪರ್ವತಗಳಿಂದ ಆವೃತವಾಗಿದೆ. ಇದನ್ನು ಸಂಪರ್ಕಿಸಲು ರಸ್ತೆ, ಮೊಬೈಲ್ನಲ್ಲಿ ಮಾತನಾಡಲು ಟವರ್, ಬೆಳಕಿಗಾಗಿ ವಿದ್ಯುತ್ ಸಂಪರ್ಕ ಕೂಡ ಕೊಡಲಾಗಿದೆ.
ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನರಾಗಿದ್ದಾರೆ. ಅವರು ಪುಣೆಯಲ್ಲಿ ಕೊನೆಯುಸಿರೆಳೆದಿದ್ದು ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಜನವರಿ 8ರಿಂದ 11ರವರೆಗೆ ಗುಜರಾತ್ನ ಸೋಮನಾಥ ದೇವಾಲಯದಲ್ಲಿ ನಡೆಯಲಿದೆ. ಸೋಮನಾಥ ದೇವಾಲಯದ ಭೇಟಿಯ ಫೋಟೋಗಳನ್ನು ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಯಶ್ ಬರ್ತ್ ಡೇಗೆ ಚಿತ್ರತಂಡ ಇಂದು ಟೀಸರ್ ರಿಲೀಸ್ ಮಾಡಿದೆ. ಯಶ್ ಅವರ ಬರ್ತ್ಡೇ ದಿನವೇ ಟಾಕ್ಸಿಕ್ ಚಿತ್ರದಲ್ಲಿ ಯಶ್ ಅವರ ಪಾತ್ರವನ್ನು ಚಿತ್ರತಂಡ ಅನಾವರಣಗೊಳಿಸಿದೆ.
ಕಳೆದ ವಾರವಷ್ಟೇ ಜಾತ್ರಾ ಮಹೋತ್ಸವ ನಡೆದ ಹುಕ್ಕೇರಿಮಠಕ್ಕೂ ಭೇಟಿ ನೀಡಲಿರುವ ಸಿಎಂ, ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಹಾವೇರಿಯಲ್ಲಿ ನೂತನ ಸರ್ಕ್ಯೂಟ್ ಹೌಸ್ ಉದ್ಘಾಟನೆಯನ್ನೂ ಮಾಡಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆ ಬರೆದಿದ್ದಾರೆ.
ಸರ್ವಧರ್ಮೀಯರ ಸಾವಿನ ಸುದ್ದಿ ಅನೌನ್ಸ್ ಮಾಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಆಯಾ ಪ್ರದೇಶಕ್ಕೆ ಅನುಸಾರವಾಗಿ ಬೇರೆ ಬೇರೆ ಸಮುದಾಯದವರು ಈ ಸುದ್ದಿ ಮುಟ್ಟಿಸುತ್ತಿದ್ದರು. ಅಂತ್ಯಕ್ರಿಯೆ ಸಮಯ ಮತ್ತು ಸ್ಥಳದ ಕುರಿತು ಮಾಹಿತಿ ನೀಡುತ್ತಾರೆ.
© H16news.online . All Rights Reserved. Designed by H16news.online