Logo
ಮುಖಪುಟ ಓದುವುದು ಕೇಳು
#Latest - News Tag
#Latest

News Tagged with "Latest"

225 articles found

ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ" ಹೆಸರು ಇಡುವ ಯೋಜನೆ : ಸಿಎಂ ಸಿದ್ದರಾಮಯ್ಯ
Trending
ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ" ಹೆಸರು ಇಡುವ ಯೋಜನೆ : ಸಿಎಂ ಸಿದ್ದರಾಮಯ್ಯ

ಕರ್ನಾಟಕ ಮುಖ್ಯಮಂತ್ರಿ ಘೋಷಣೆಯಂತೆ ಮುಂದಿನ ಬಜೆಟ್ ನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ"ಹೆಸರು ನೀಡುವ ಯೋಜನೆ ರೂಪಿಸಲಾಗಿದೆ. ಈ ಘೋಷಣೆಯ ಉದ್ದೇಶ ಗ್ರಾಮೀಣ ಅಭಿವೃದ್ಧಿ, ತಳಿ ಆಡಳಿತಕ್ಕೆ ಪ್ರಾಮುಖ್ಯತೆ ನೀಡುವುದು ಹಾಗೂ ಮಹಾತ್ಮ ಗಾಂಧಿಯ ತತ್ವಗಳನ್ನು ಮರಿಸುವುದು ಎಂದು ಸರಕಾರ ಹೇಳಿದೆ.

Jan 27 5
ಭಾರತದಲ್ಲಿ ತಯಾರಾಗಲಿದೆ ವೋಕ್ಸ್  ವ್ಯಾಗನ್ ಹೊಸ ಕಾರು! ದೇಶಿಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ
Technology
ಭಾರತದಲ್ಲಿ ತಯಾರಾಗಲಿದೆ ವೋಕ್ಸ್ ವ್ಯಾಗನ್ ಹೊಸ ಕಾರು! ದೇಶಿಯ ಮಾರುಕಟ್ಟೆಗೆ ಭರ...

ವೋಕ್ಸ್ ವ್ಯಾಗನ್ ಭಾರತದ ಮಾರುಕಟ್ಟೆಗೆ ಹೊಸ ಕಾರಣ ಬಿಡುಗಡೆ ಮಾಡಿದೆ! ಈ ಕಾರ್ಯದರ್ಶಿಯ ಮಟ್ಟದಲ್ಲಿ ಉತ್ಪಾದನೆಯಾಗಿದ್ದು ಭಾರತೀಯ ವಾಹನ ಪ್ರೇಮಿಗಳಿಗೆ ಉತ್ಪನ್ನ ತಂತ್ರಜ್ಞಾನ, ಉತ್ಕೃಷ್ಟ ಶಕ್ತಿ ಮತ್ತು ಶೈಲಿಯುಳ್ಳ ಆಯ್ಕೆಯನ್ನು ನೀಡುತ್ತದೆ ಹಸ ಮಾದರಿ ಆಧುನಿಕ ವೈಶಿಷ್ಟ್ಯಗಳು ಮತ್ತು ಕಡಿಮೆ ಇಂಧನ ದರದೊಂದಿಗೆ ಇದು ಭಾರತದ ರಸ್ತೆಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ಸಿದ್ಧವಾಗಿದೆ.

Jan 26 9
President Droupati Murmu Speech: ದೇಶದ ಆರ್ಥಿಕ ಅಭಿವೃದ್ಧಿಗೆ 'ಆತ್ಮನಿರ್ಭರ', 'ಸ್ವದೇಶಿ' ತತ್ವಗಳ ಸಂದೇಶ
Politics
President Droupati Murmu Speech: ದೇಶದ ಆರ್ಥಿಕ ಅಭಿವೃದ್ಧಿಗೆ 'ಆತ್ಮನಿರ್ಭ...

ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಆರ್ಥಿಕ ಗುರಿ ರೂಪಿಸುವಲ್ಲಿ 'ಆತ್ಮನಿರ್ಭರ' ಮತ್ತು 'ಸ್ವದೇಶಿ 'ತತ್ವಗಳನ್ನು ಮಾರ್ಗದರ್ಶಿಯಾಗಿ ಬಳಸಬೇಕು ಎಂದು ಹೇಳಿದ್ದಾರೆ.

Jan 26 4
ಬಿಹಾರ್: ತೇಜಸ್ವಿ ಯಾದವ್ ಹೊಸ ಆರ್ ಜೆಡಿ ಕಾರ್ಯಕಾರಿ ಅಧ್ಯಕ್ಷ  ನೇಮಕ ಅಂತ
Politics
ಬಿಹಾರ್: ತೇಜಸ್ವಿ ಯಾದವ್ ಹೊಸ ಆರ್ ಜೆಡಿ ಕಾರ್ಯಕಾರಿ ಅಧ್ಯಕ್ಷ ನೇಮಕ ಅಂತ

ಬಿಹಾರದಲ್ಲಿ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಆರ್ ಜೆಡಿ ಪಕ್ಷವು ತೇಜಸ್ವಿ ಯಾದವ್ ಅವರನ್ನು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕ ಮಾಡಿದೆ.

Jan 26 4
ಚೋರ್ಲಾ ಘಾಟ್ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಸಹಕಾರವಿಲ್ಲ : ಸತೀಶ್ ಜಾರಕಿಹೊಳಿ
Breaking News
ಚೋರ್ಲಾ ಘಾಟ್ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಸಹಕಾರವಿಲ್ಲ : ಸತೀ...

ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಮಹಾರಾಷ್ಟ್ರ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅವರು ಹೇಳಿದ್ದಾರೆ : "ಮಹಾರಾಷ್ಟ್ರ ನಮ್ಮ ಪೊಲೀಸರಿಗೆ ಮಾಹಿತಿ ಕೊಡುತ್ತಿಲ್ಲ". ಈ ದರೋಡೆ ಪ್ರಕರಣದಲ್ಲಿ ರಾಜ್ಯಗಳ ನಡುವೆ ಸಂವಹನದಲ್ಲಿ ವ್ಯತ್ಯಯವೇ ಸಮಸ್ಯೆಯಾದಂತಿದೆ.

Jan 26 3
ಉಡುಪಿ ಕೇಸರಿ ಧ್ವಜ ವಿವಾದದ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ
Trending
ಉಡುಪಿ ಕೇಸರಿ ಧ್ವಜ ವಿವಾದದ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಉಡುಪಿ ಜಿಲ್ಲೆಯಲ್ಲಿ ಕೇಸರಿ ಧ್ವಜ ವಿವಾದ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಈ ವಿವಾದ ಮಧ್ಯೆ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಉಡುಪಿ ಜಿಲ್ಲಾಧಿಕಾರಿಯ ಬೆಂಬಲಕ್ಕೆ ನಿಂತಿದ್ದಾರೆ. ಕಾನೂನು ಹಾಗೂ ಸಂವಿಧಾನದ ಪ್ರಕಾರವೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಹೇಳಿದ ಸಚಿವೆ, ಧ್ವಜ ವಿಚಾರಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ವಿಚಾರದಲ್ಲಿ ಅವರು ಹೇಳಿದ್ದೇನು? ಬಿಸಿ ಬೆಂಬಲಕ್ಕೆ ಕಾರಣವೇನು? ಸಂಪೂರ್ಣ ವಿವರ ಇಲ್ಲಿದೆ ನೋಡಿ...

Jan 26 5
ವಾಣಿಜ್ಯ ಸಂಘರ್ಷ ತೀವ್ರ: ಚೀನಾ ಒಪ್ಪಂದದ ನಡುವೆ ಕೆನಡಾಕ್ಕೆ 100% ಸುಂಕ ಬೆದರಿಕೆ
Business
ವಾಣಿಜ್ಯ ಸಂಘರ್ಷ ತೀವ್ರ: ಚೀನಾ ಒಪ್ಪಂದದ ನಡುವೆ ಕೆನಡಾಕ್ಕೆ 100% ಸುಂಕ ಬೆದರಿಕೆ

ಚಿನ್ನದೊಂದಿಗೆ ವ್ಯಾಪಾರ ಒಪ್ಪಂದದ ಹಿನ್ನೆಲೆಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ,ಕೆನಡಾದ ಮೇಲೆೆ ಶೇ.100 ಸುಂಕ (ಟಾರಿಪ್) ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹೇಳಿಕೆ ಜಾಗತಿಕ ವ್ಯಾಪಾರ ವಲಯದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ಅಮೆರಿಕ ಚೀನಾ ವ್ಯಾಪಾರ ಸಂಬಂಧಗಳು ಕೆನಡಾ ಮೇಲೆ (ಟಾರಿಫ) ಪರಿಣಾಮಗಳು ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಇದರ ಪರಿಣಾಮಗಳ ಬಗ್ಗೆ ವಿಶ್ಲೇಷಣೆಗಳು ಆರಂಭವಾಗಿದೆ. ಟ್ರಂಪ ಅವರ ಈ ನೀಲವು ಅಂತರಾಷ್ಟ್ರೀಯ ವಾಣಿಜ್ಯ ನೀತಿ ಮತ್ತು ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

Jan 26 4
‘ಸೀತಾ ಪಯಣ’ : ಅರ್ಜುನ್ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರವರಿ 14ಕ್ಕೆ ಬಿಡುಗಡೆ
Entertainment
‘ಸೀತಾ ಪಯಣ’ : ಅರ್ಜುನ್ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರವರಿ 14ಕ್ಕೆ ಬಿಡುಗಡೆ

'ಸೀತಾ ಪಯಣ' ಸಿನಿಮಾ ನಿರಂಜನ , ಐಶ್ವರ್ಯ ಅರ್ಜುನ್ ಅಭಿನಯದ, ಅರ್ಜುನ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರುವರಿ ೧೪ ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.

Jan 25 4
WhatsApp Security Update: ಮಕ್ಕಳ ಮೆಸೇಜ್ ಗಳನ್ನು ಪೋಷಕರು ಹೇಗೆ ನಿರ್ವಹಿಸಬಹುದು?
Technology
WhatsApp Security Update: ಮಕ್ಕಳ ಮೆಸೇಜ್ ಗಳನ್ನು ಪೋಷಕರು ಹೇಗೆ ನಿರ್ವಹಿಸಬ...

ಮಕ್ಕಳ ವಾಟ್ಸಪ್ ಬಳಕೆಯ ಮೇಲೆಯೂ ಪೋಷಕರ ಕಣ್ಣು! WhatsApp ಇದೀಗ ಹೊಸ Parental control feature ಪರಿಚಯಿಸಿದೆ, ಇದು ಪೋಷಕರು ಮಕ್ಕಳ ಚಾಟ್ ಮತ್ತು ಆಕ್ಟಿವಿಟಿ ಮೇಲೆ ಸುಲಭವಾಗಿ ನಿಗಾ ವಹಿಸಲು ಸಹಾಯ ಮಾಡುತ್ತದೆ. ಈ ಫೀಚರ್ ಬಳಸಿ ಪೋಷಕರು ಚಾಟ್ ಸೆಟ್ಟಿಂಗ್ ಸ್ ಪರಿ ತೀರಿಸಬಹುದು. ಅನಾವಶಕ್ಯ ಸಂಪರ್ಕಗಳನ್ನು ತಡೆಯಬಹುದು ಮತ್ತು ಮಕ್ಕಳ ಸುರಕ್ಷಿತ ಸಂದೇಶ ವಿನಿಮಯವನ್ನು ಖಚಿತ ಪಡಿಸಬಹುದು ಮಕ್ಕಳ ಡಿಜಿಟಲ್ ಸುರಕ್ಷತೆಗಾಗಿ ಇದು ಪ್ರಮುಖ ಉಪಾಯವಾಗಿದೆ.

Jan 25 3
“ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ” : ಸಿಎಂ ಸಿದ್ದರಾಯ್ಯ
Politics
“ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ” : ಸಿಎಂ ಸಿದ್ದರಾಯ್ಯ

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಕಟು ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಇಬ್ಬರೂ ಬಹುಮತ ಬರೋದಿಲ್ಲ ಒಂದು ವೇಳೆ ಬಹುಮತ ಬಂದರು ಜೆಡಿಎಸ್ ಗೆ ಅಧಿಕಾರ ನೀಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

Jan 25 4
ರಾಜ್ಯಾದ್ಯಂತ ಸಂಚಾರ ವ್ಯವಸ್ಥೆ ಬದಲಾವಣೆ : ಡಿ.ಕೆ.ಶಿವಕುಮಾರ್
Politics
ರಾಜ್ಯಾದ್ಯಂತ ಸಂಚಾರ ವ್ಯವಸ್ಥೆ ಬದಲಾವಣೆ : ಡಿ.ಕೆ.ಶಿವಕುಮಾರ್

ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯದ ಎಲ್ಲಾ ನಗರಗಳಲ್ಲಿ ಸಂಚಾರಿ ಗ್ರಿಡ್ ರೂಪಿಸುವ ಚಿಂತನೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ನಗರಗಳಲ್ಲಿ ಸಂಚಾರ ಸುಗಮವಾಗುವ ಸಾಧ್ಯತೆ ಹೆಚ್ಚುತ್ತದೆ ಮತ್ತು ಟ್ರಾಫಿಕ್ ನಿರ್ವಹಣೆಗೆ ಸಹಕಾರಿಯಾಗಲಿದೆ.

Jan 25 4
ಬಿಗ್ ಬಾಸ್ ಮುಗಿದರು ಜನರು ಹೃದಯದಲ್ಲಿ ಉಳಿದ ಗಿಲ್ಲಿ
Entertainment
ಬಿಗ್ ಬಾಸ್ ಮುಗಿದರು ಜನರು ಹೃದಯದಲ್ಲಿ ಉಳಿದ ಗಿಲ್ಲಿ

ಬಿಗ್ ಬಾಸ್ ಕಾರ್ಯಕ್ರಮ ಮುಗಿದರು, ಗಿಲ್ಲಿ ತಂಡದ ಅಶ್ವಿನಿ ಮತ್ತು ಸತೀಶ್ ಜನರ ಹೃದಯದಲ್ಲಿ ತಾಜಾ ಹಾದಿ ಮಾಡುತ್ತಿದ್ದಾರೆ. ವೀಕ್ಷಕರಲ್ಲಿ ಯಾವುದೇ ದ್ವೇಷವಿಲ್ಲದೆ, ಅವರ ಸ್ನೇಹ ಮತ್ತು ಪರ್ಸನಾಲಿಟಿ ಇನ್ನು ಮೆಚ್ಚುಗೆಗೆ ಪಾತ್ರವಾಗಿದೆ. ಗಿಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಕಥೆಯನ್ನು ಇಲ್ಲಿ ತಿಳಿದುಕೊಳ್ಳಿ.

Jan 25 5
SSLC ವಿದ್ಯಾರ್ಥಿಗಳಿಗೆ ದೊಡ್ಡ ಸುದ್ದಿ:  ಟಾಪರ್ ಗಳಿಗೆ ಲ್ಯಾಪ್ ಟಾಪ್ ಬದಲು ನಗದು ಬಹುಮಾನ
Education
SSLC ವಿದ್ಯಾರ್ಥಿಗಳಿಗೆ ದೊಡ್ಡ ಸುದ್ದಿ: ಟಾಪರ್ ಗಳಿಗೆ ಲ್ಯಾಪ್ ಟಾಪ್ ಬದಲು ನಗ...

SSLC ಪರೀಕ್ಷೆಯಲ್ಲಿ ಟಾಪರ್ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇನ್ಮುಂದೆ ಲ್ಯಾಪ್ ಟಾಪ್ ಬದಲು ನಗದು ಬಹುಮಾನ ನೀಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರೋತ್ಸಾಹಕಾಗಿ ಜಾರಿಗೆ ಬರಲಿರುವ ಈ ಹೊಸ ಬಹುಮಾನ ನೀತಿಯಿಂದ SSLC ಟಾಪರ್ ವಿದ್ಯಾರ್ಥಿಗಳಿಗೆ ನೇರ ಆರ್ಥಿಕ ನೇರವೂ ಲಭ್ಯವಾಗಲಿದೆ. ಸರ್ಕಾರದ ಈ ತೀರ್ಮಾನಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ಸ್ವಾಗತ ವ್ಯಕ್ತಪಡಿಸಿದ್ದು SSLC ಫಲಿತಾಂಶ ಮತ್ತು ಟಾಪರ್ ಬಹುಮಾನ ಯೋಜನೆ.

Jan 24 4
ಪ್ರಧಾನಿ ಮೋದಿ ಪರಿಚಯಿಸಿದ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್
Politics
ಪ್ರಧಾನಿ ಮೋದಿ ಪರಿಚಯಿಸಿದ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್

ಪ್ರಧಾನಮಂತ್ರಿ ನರೇಂದ್ರ ಮೋದಿ ಬೀದಿ ವ್ಯಾಪಾರಿಗಳಿಗಾಗಿ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಕ್ರೆಡಿಟ್ ಕಾರ್ಡ್ ಮೂಲಕ ಲಘು, ಸೂಕ್ಷ್ಮ ಮತ್ತು ಮಧ್ಯಮ ವರ್ಗದ ಬೀದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳಿಗೆ ಹಣಕಾಸು ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು. ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಯೋಜನೆಯ ಉದ್ದೇಶವು ಬೀದಿ ವ್ಯಾಪಾರಿಗಳ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ವ್ಯಾಪಾರ ವೃದ್ಧಿಗೆ ಸಹಾಯ ಮಾಡುತ್ತದೆ.

Jan 24 5
ಕೆಎಲ್ಇ ಸಂಸ್ಥೆಯಿಂದ ಡಾ. ಪ್ರಭಾಕರ ಕೋರೆ ರಾಜೀನಾಮೆ, ಪುತ್ರಿ ಸೇರಿ ೧೨ ನಿರ್ದೇಶಕರ ಅವಿರೋಧ ಆಯ್ಕೆ
Education
ಕೆಎಲ್ಇ ಸಂಸ್ಥೆಯಿಂದ ಡಾ. ಪ್ರಭಾಕರ ಕೋರೆ ರಾಜೀನಾಮೆ, ಪುತ್ರಿ ಸೇರಿ ೧೨ ನಿರ್ದೇಶ...

ಡಾ. ಪ್ರಭಾಕರ್ ಕೋರೆ ಅವರು 1985 ರಿಂದ ಅಲಂಕರಿಸಿದ್ದ ದೆಹಲಿ ಕಾರ್ಯಾಧ್ಯಕ್ಷ ಹುದ್ದೆಯನ್ನು ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ಬಿಟ್ಟು ಕೊಟ್ಟಿದ್ದಾರೆ.

Jan 24 4
ಗಿಲ್ಲಿಯ ನೆನಪಿನ ದಿನಗಳು: ಶತಕಗಳ ನಂತರ ಶಾಲೆಗೆ ಭೇಟಿ
Trending
ಗಿಲ್ಲಿಯ ನೆನಪಿನ ದಿನಗಳು: ಶತಕಗಳ ನಂತರ ಶಾಲೆಗೆ ಭೇಟಿ

ದಶಕಗಳ ಬಳಿಕ ಬಾಲ್ಯದ ನೆನಪುಗಳನ್ನು ನೆನೆಸಿಕೊಳ್ಳಲು ಗಿಲ್ಲಿ ತಮ್ಮ ಶಾಲೆಗೆ ಮರಳಿದ್ದಾರೆ. ಶಾಲೆಯ ಪಾಠಶಾಲೆಯಲ್ಲಿ ನಡೆದ ಭೇಟಿ ಸಂದರ್ಭದಲ್ಲಿ, ಬಾಲ್ಯದ ಕ್ಷಣಗಳು, ಗೆಳೆಯರು ಮತ್ತು ಗುರುಗಳ ನೆನಪುಗಳು ಮತ್ತೆ ಜೀವನಕ್ಕೆ ಜೀವ ತುಂಬಿದಂತೆ ಭಾಸವಾಯಿತು.

Jan 24 3
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online