1 articles found
ರೋಹ್ಟಸ್: ಬಿಹಾರದ ಸಸರಾಮ್ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ: ಹಾವುಗಳನ್ನು ಸೆರೆಹಿಡಿಯುವ ತಜ್ಞ ಗೌತಮ್ ಕುಮಾರ್ ತಾವು ಸೆರೆಹಿಡಿದ್ದಿದೆ ಹಾವುಗಳನ್ನು ಅರಣ್ಯಕ್ಕೆ ಬಿಡಲು ಹೋದಾಗ ಅವರಿಗೆ ಹಾವು ಕಚ್ಚಿದೆ ಗಾಬರಿಯಿಂದ ಆಸ್ಪತ್ರೆಗೆ ಬರುವಾಗ ತಾವು ರಕ್ಷಿಸಿದ ಮೂರೂ ಹಾವುಗಳನ್ನು ಗಳನ್ನುಆಸ್ಪತ್ರೆಗೆ ತಂದರು ಅದರಲ್ಲಿ ಯಾವ ಹಾವು ಕಚ್ಚಿದೆ ಎಂದು ತಿಳಿಯದೆ ಅವುಗಳನ್ನು ಆಸ್ಪತ್ರೆಗೆ ತಂದರು. ಅದನ್ನು ಕಂಡು ವೈದ್ಯರು , ರೋಗಿಗಳು ಕಂಗಾಲಾದರು.
© H16news.online . All Rights Reserved. Designed by H16news.online