Logo
ಮುಖಪುಟ ಓದುವುದು ಕೇಳು
#Governor message to people - News Tag
#Governor message to people

News Tagged with "Governor message to people"

1 articles found

ರಾಜ್ಯಪಾಲ ಗೆಹ್ಲೋಟ್ ಸಂದೇಶ: ಸಂವಿಧಾನ ನಿರ್ಮಾತೃಗಳ ಕನಸು ಹಾಗೂ ಒಕ್ಕೂಟ ವ್ಯವಸ್ಥೆ ರಚನೆ
Politics
ರಾಜ್ಯಪಾಲ ಗೆಹ್ಲೋಟ್ ಸಂದೇಶ: ಸಂವಿಧಾನ ನಿರ್ಮಾತೃಗಳ ಕನಸು ಹಾಗೂ ಒಕ್ಕೂಟ ವ್ಯವಸ್...

ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಹೇಳಿದರು: ಸಂವಿಧಾನ ನಿರ್ಮಾತೃಗಳ ಕನಸು ಉಳಿಸಲು ಮತ್ತು ಪ್ರಜಾಪ್ರಭುತ್ವದ ಅಡಿಗಲ್ಲು ಒಕ್ಕೂಟ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನಮ್ಮೆಲ್ಲರ ಜವಾಬ್ದಾರಿ ಇದೆ. ಒಕ್ಕೂಟ ವ್ಯವಸ್ಥೆ ದೇಶದ ಶಕ್ತಿಗೆ ಪೂರಕವಾಗಿದೆ ಶ್ರೇಣಿ ಬೇದ ಮತ್ತು ಅಸಮಾನತೆಯನ್ನು ತಡೆಯಲು ಮತ್ತು ಸಮಾನತೆ ನ್ಯಾಯ ಮತ್ತು ಸಬಲೀಕರಣವನ್ನು ಒದಗಿಸಲು ಸಹಾಯ ಮಾಡುತ್ತದೆ. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನು ಬಳಪಡಿಸಲು ಎಲ್ಲಾ ನಾಗರಿಕರು ಈ ಕರ್ತವ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.

Jan 26 7
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online