600 articles found
ಶನಿವಾರ ಮಧ್ಯಾಹ್ನ ಮುಂಬೈನಲ್ಲಿ ಎನ್ಸಿಪಿ ಪ್ರಮುಖರ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಪಕ್ಷದ ಶಾಸಕಾಂಗ ನಾಯಕಿಯಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಹರ್ಮನ್ ಪ್ರೀತ್ ಕೌರ್ ಇತ್ತೀಚಿಗೆ ಪಡೆಯನ್ನು ಕಟ್ಟಿ ಹಾಕಿ ಗುಜರಾತ್ ಜೈಂಟ್ಸ್ಗಾಗಿ ಪ್ಲೇ ಆಫ್ಗೆ ಎಂಟ್ರಿ ಖಚಿತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೂ ಇನ್ನು ಪ್ಲೇ ಆಫ್ ಗೆ ಅವಕಾಶ ಉಳಿದಿದೆ.
ಶನಿವಾರದ ಪಂಚಾಂಗ & ಭವಿಷ್ಯ ಈ ಶನಿವಾರ, ಕೆಲವು ರಾಷ್ಟ್ರೀಯ ಅವರಿಗೆ ಉದ್ಯೋಗದಲ್ಲಿ ಪ್ರಗತಿ ಮತ್ತು ವ್ಯಾಪಾರದಲ್ಲಿ ಭರ್ಜರಿ ಯಶಸ್ಸು ಕಂಡುಬರುತ್ತದೆ. ನಕ್ಷತ್ರಗಳು ಮತ್ತು ಗ್ರಹ ಸ್ಥಿತಿಗಳ ಪ್ರಭಾವದಿಂದ ತಮ್ಮ ಶಕ್ತಿ ಮತ್ತು ಶ್ರಮವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಆರ್ಥಿಕ ಮತ್ತು ವೃತ್ತಿಪರ ಯಶಸ್ಸು ಸಾಧಿಸಲು ಅವಕಾಶ ಹೆಚ್ಚುತ್ತದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುಮಾರು 30 ಯುವಕರ ತಂಡ ಬೀದಿಯಲ್ಲಿ ಅನಾಥವಾಗಿ ಓಡಾಡುವ ಗೋವುಗಳಿಗೆ ಆರೈಕೆ ,ಚಿಕಿತ್ಸೆ, ಆಹಾರ ಹಾಗೂ ನೀರು ಒದಗಿಸುವ ಮಾನವೀಯ ಸೇವೆ ನಿರಂತರವಾಗಿ ಮಾಡುತ್ತಿದ್ದಾರೆ.
ಬಜೆಟ್ 2026 ಘೋಷಣೆಯ ಮೇಲೆ ಆಟೋಮೊಬೈಲ್ ಸೆಕ್ಟರ್ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಕಾರು ಬೈಕ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೆ ತೆರಿಗೆ ರಿಯಾಯಿತಿ, EV ಪ್ರೋತ್ಸಾಹ ಯೋಜನೆಗಳು, ಉತ್ಪಾದನಾ ವೆಚ್ಚ ಕಡಿತ, ಸಾಲ ಬಡ್ಡಿ ದರದಲ್ಲಿ ಸಡಿಲಿಕೆ ಮತ್ತು ಹೊಸ ನೀತಿಗಳ ಘೋಷಣೆ ಸಾಧ್ಯತೆ ಇದೆ. ಇಂಧನದರ ವಾಹನ ಬೆಲೆ ಇಳಿಕೆ, ಸ್ಥಳೀಯ ಉತ್ಪಾದನೆಗೆ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಯ ಮೇಲು ಗಮನಹರಿಸುವ ನಿರೀಕ್ಷೆ ಇದೆ. Budget 2026 automobile sector impact, ವಾಹನ ಉದ್ಯಮ ಸುದ್ದಿ EV ಬಜೆಟ್ ನಿರೀಕ್ಷೆಗಳನ್ನು ತಿಳಿಯಲು ಈ ವಿಶೇಷ ವಿಶ್ಲೇಷಣೆ ಓದಿ.
ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಸರ್ಕಾರ ಅಮಾನತು ಮಾಡಿದೆ. ಭ್ರಷ್ಟಾಚಾರ ರೂಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣ ರಾಜ್ಯ ರಾಜಕೀಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಪದ್ಧತಿಯ ಪ್ರತೀಕವಾಗಿರುವ ಈ ದಾನಿಗಳು ಕಳೆದ 18 ವರ್ಷಗಳಿಂದ ತಮ್ಮದೇ ಸಂಗ್ರಹಿಸಿದ ಹಣದಲ್ಲಿ ಪ್ರತಿವರ್ಷ ಎರಡು ಬಡ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುತ್ತಾ ಮಾನವೀಯತೆಗೆ ಮಾದರಿಯಾಗಿದ್ದಾರೆ.
RCB WPL 2026 ಫೈನಲ್ ಗೆ ಪ್ರವೇಶ: ರಾಯಲ್ ಚಾಲೆಂಜ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ೮ ವಿಕೆಟ್ ಗಳಿಂದ ಜಯ ಸಾಧಿಸಿ WPL 2026 ಫೈನಲ್ ಪ್ರವೇಶಿಸಿದೆ. ಈ ಗೆಲುವಿನಿಂದ ಆರ್ ಸಿ ಬಿ ಅಭಿಮಾನಿಗಳು ಖುಷಿಯಿಂದ ಉತ್ಕಂಠೆಗೊಳ್ಳುತ್ತಿದ್ದಾರೆ.
ಇಂದಿನ ಶುಕ್ರವಾರದ ಪಂಚಾಂಗ ಮತ್ತು ಭವಿಷ್ಯವನ್ನು ತಿಳಿಯಿರಿ. ಗ್ರಹಗತಿಗಳ ಅನುಸಾರ ಇಂದು ಹೊಸ ಬಾಂಧವ್ಯಗಳನ್ನು ಬೆಳೆಸಲು ಅತ್ಯಂತ ಶುಭದಿನ.
ಕೃತಕ ಬುದ್ಧಿಮತ್ತೆ ಎಐ ಕ್ಷೇತ್ರದ ಬೆಳವಣಿಗೆ ಮತ್ತು ಭಾರತದ ಭವಿಷ್ಯ ಕುರಿತು ಚರ್ಚಿಸಲು ಭಾರತೀಯ ಕಂಪನಿಗಳ ಸಿಇಒ ಗಳ ಹಾಗೂ ಎಐ ಪರಿಣಿತ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು.
ಇರಾನ್ ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಯ ನಿಯಂತ್ರಣಕ್ಕೆ ಬಳಸಿರುವ ಕ್ರಾಂತಿಕಾರಿ ಗಾರ್ಡನ್ನು ಯುರೋಪಿಯನ್ ಒಕ್ಕೂಟವು ಭಯೋತ್ಪಾದಕ ಸಂಘಟನೆಯ ಒಟ್ಟಿಗೆ ಸೇರಿಸಿದೆ. ಈ ನಿರ್ಧಾರ ಇರಾನ್ದ ಭದ್ರತೆ, ಮಾನವ ಹಕ್ಕುಗಳು ಮತ್ತು ಯುರೋಪ್ ನ ಹಿಂಸೆ‑ರಹಿತ ನೀತಿಯ ಕುರಿತಾದ ಚರ್ಚೆಗೆ ನೇರ ಪ್ರಭಾವ ಬೀರುತ್ತಿದೆ
Gold Rate Today: ಚಿನ್ನದ ಬೆಲೆ 1 ಗ್ರಾಮ್ ಗೆ 755 ರೂ ಇಳಿಕೆಯೊಂದಿಗೆ ಇಂದು ಇಳಿಕೆಯಲ್ಲಿದೆ. ಬೆಂಗಳೂರಿನ ಮಂಗಳೂರು ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ನವೀನ ದರಪಟ್ಟಿಯನ್ನು ಇಲ್ಲಿ ನೋಡಿ.
ಮಹಾತ್ಮ ಗಾಂಧಿಯವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯ ನಾಯಕರು ಹಾಗೂ ನಾಗರಿಕರ ರಾಷ್ಟ್ರಪತಿ ಮಹಾತ್ಮ ಗಾಂಧಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ತರಳಬಾಳು ಹುಣ್ಣಿಮೆ - 2026 ಕಾರ್ಯಕ್ರಮವು ಭಕ್ತಿ ಭಾವ ಮತ್ತು ಸಾಂಸ್ಕೃತಿಕ ಸಡಗರದೊಂದಿಗೆ ಅದ್ದೂರಿಯಾಗಿ ನಡೆಯಿತು. ಈ ಮಹತ್ವದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಎಕ್ಸಿಮ್ ಬ್ಯಾಂಕಿನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಪ್ರಕಟವಾಗಿದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 65,000 ಸ್ಟೈಫಂಡ್ ನೀಡಲಾಗುತ್ತದೆ. ಅರ್ಹತಮಾನದಂಡ ವಯಸ್ಸು ಮಿತಿ ಅರ್ಜಿ ಪ್ರಕ್ರಿಯೆ ಆಯ್ಕೆ ವಿಧಾನ ಹಾಗೂ ಕೊನೆಯ ದಿನ ಸೇರಿದಂತೆ ಸಂಪೂರ್ಣ ನೇಮಕಾತಿ ವಿವರಗಳನ್ನು ಇಲ್ಲಿ ತಿಳಿಯಿರಿ.
ಸು ಫ್ರಮ್ ಸೋ, 42 ಸಿನಿಮಾಗಳ ಭರ್ಜರಿ ಹೆಸರಿನ ಅಲೆಯಲ್ಲಿ ಇರುವ ನಟ ರಾಜ ಬಿ ಶೆಟ್ಟಿಯ ಅಭಿನಯದ ಹೊಸ ಚಿತ್ರ 'ರಕ್ಕಸ ಪುರದೋಳ್' ಗೆ ಕಿಚ್ಚ ಸುದೀಪ್ ಬೆಂಬಲ ದೊರೆತಿದೆ. ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದು, ಈ ಮೂಲಕ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
© H16news.online . All Rights Reserved. Designed by H16news.online